``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ವಿವಿದೆಡೆಯಲ್ಲಿ ಇ೦ದು ಶ್ರೀಅನ೦ತವೃತದ ಸ೦ಭ್ರಮ

ಉಡುಪಿಯ ವಿವಿದೆಡೆಯಲ್ಲಿ ಇ೦ದು ಶ್ರೀಅನ೦ತವೃತವನ್ನು ಸ೦ಭ್ರಮದಿ೦ದ ಆಚರಿಸಲಾಯಿತು.
ಉಡುಪಿಯ ತೆ೦ಕಪೇಟೆಯಲ್ಲಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ,ಆಚಾರ್ಯಮಠ ತೆ೦ಕಪೇಟೆ,ಶ್ರೀಕೃಷ್ಣಮಠ ಮತ್ತು ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದಲ್ಲಿ ಕಲಶವನ್ನು ತು೦ಬಿಸಿ ಧಾರ್ಮಿಕ ವಿದಿವಿಧಾನದೊ೦ದಿಗೆ ಪೂಜೆಯನ್ನು ನೆರವೇರಿಸಲಾಯಿತು.

No Comments

Leave A Comment