``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಸರ್ಮಪಣ ಮಳಿಗೆಯಲ್ಲಿ ಶ್ರೀಕೃಷ್ಣ….

ಉಡುಪಿಯ ಅದಮಾರು ಮಠದ ಅತಿಥಿ ಗೃಹದ ಮು೦ಭಾಗದಲ್ಲಿರುವ ಸರ್ಮಪಣ ಮಳಿಗೆಯಲ್ಲಿ ಶ್ರೀಕೃಷ್ಣಹನ್ಮಾಷ್ಟಮಿಯ ಪ್ರಯುಕ್ತ ಮಳಿಗೆಯಲ್ಲಿ ಶ್ರೀಕೃಷ್ಣನು ಮಡಿಕೆಗೆ ಕೈಹಾಕಿ ಬೆಣ್ಣೆಯನ್ನು ತೆಗೆಯುವ೦ತೆ ಹೋಲಿಕೆಯ ದೃಶ್ಯ…ಗುಡಿಕೈಗಾರಿಕೆಯ ವಸ್ತು.

No Comments

Leave A Comment