ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಸರ್ಮಪಣ ಮಳಿಗೆಯಲ್ಲಿ ಶ್ರೀಕೃಷ್ಣ….
ಉಡುಪಿಯ ಅದಮಾರು ಮಠದ ಅತಿಥಿ ಗೃಹದ ಮು೦ಭಾಗದಲ್ಲಿರುವ ಸರ್ಮಪಣ ಮಳಿಗೆಯಲ್ಲಿ ಶ್ರೀಕೃಷ್ಣಹನ್ಮಾಷ್ಟಮಿಯ ಪ್ರಯುಕ್ತ ಮಳಿಗೆಯಲ್ಲಿ ಶ್ರೀಕೃಷ್ಣನು ಮಡಿಕೆಗೆ ಕೈಹಾಕಿ ಬೆಣ್ಣೆಯನ್ನು ತೆಗೆಯುವ೦ತೆ ಹೋಲಿಕೆಯ ದೃಶ್ಯ…ಗುಡಿಕೈಗಾರಿಕೆಯ ವಸ್ತು.