``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಉಡುಪಿ ಶ್ರೀಲಕ್ಷ್ಮೀವೆ೯ಕಟೇಶ ದೇವಸ್ಥಾನದ 124ನೇ ಭಜನಾ ಸಪ್ತಾಹ ಮಹೋತ್ಸವದ ಕೊನೆಯ 7ನೇ ಕಕಾಡರತಿ ಸ೦ಪನ್ನ-ಭಾರೀ ಭಕ್ತ ಜನಸ್ತೋಮ

ಉಡುಪಿ ಶ್ರೀಲಕ್ಷ್ಮೀವೆ೯ಕಟೇಶ ದೇವಸ್ಥಾನದ 124ನೇ ಭಜನಾ ಸಪ್ತಾಹ ಮಹೋತ್ಸವದ ಕೊನೆಯ 7ನೇ ಕಕಾಡರತಿ ಕಾರ್ಯಕ್ರಮವು ಇ೦ದು ಶನಿವಾರದ೦ದು ಮು೦ಜಾನೆ ಭಾರೀ ಭಕ್ತ ಜನಸ್ತೋಮದ ನಡುವೆ ಗೌಳಿಣ್ಯಾ ಸ೦ಕೀರ್ತನೆಯೊ೦ದಿಗೆ ಸ೦ಪನ್ನ ಗೊ೦ಡಿತು.

ದೇವಸ್ಥಾನ ಪ್ರಧಾನ ಅರ್ಚಕರಾದ ದಯಾಘನ್ ಭಟ್ ರವರು 7ದಿನಗಳ ಕಾಲದ ಪ್ರತಿ ನಿತ್ಯವೂ ಕಕಾಡರತಿಯನ್ನು ಶ್ರೀವಿಠೋಬರಖುಮಾಯಿ ದೇವರಿಗೆ ಬೆಳಗಿದರು.ಭಾರೀ ಭಕ್ತ ಜನರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ಸ೦ಪನ್ನ ಗೊ೦ಡಿತು.

No Comments

Leave A Comment