ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಉಡುಪಿಯಲ್ಲಿ ಇ೦ದಿನಿ೦ದ ಲೋಡ್ ಶೆಡ್ಡಿ೦ಗ್ ಆರ೦ಭ-ಗ್ರಾಹಕರೇ ಎಚ್ಚರ…

ಉಡುಪಿ ನಗರದಲ್ಲಿ ಇ೦ದಿನಿ೦ದ ಫೆ.೧೫ರಿ೦ದ ಲೋಡ್ ಶೆಡ್ಡಿ೦ಗ್ ಆರ೦ಭವಾಗಿದೆ.ಈ ಬಗ್ಗೆ ಇ೦ದು ಕರಾವಳಿಕಿರಣ ಡಾಟ್ ಕಾ೦ಗೆ ಕ ಕು೦ಜಿಬೆಟ್ಟು ಎಸ್ಒ ಹಾಗೂ ನಗರದ ಮೆಸ್ಕಾ೦ ಅಧಿಕಾರಿಯವರು ಮಾಹಿತಿಯನ್ನು ನೀಡಿದ್ದಾರೆ.

ಈ ಬಗ್ಗೆ ನಗರದ ಜನರು ಇ೦ದಿನಿ೦ದ ಮು೦ದಿನ ಮಳೆಗಾಲದ ಆರ೦ಭದವರೆಗೆ ಕತ್ತಲೆಯನ್ನು ಏದುರಿಸುವಲ್ಲಿ ಸನ್ನದ್ಧರಾಗಿರುವ೦ತೆ ತಮ್ಮ ಕರಾವಳಿ ಕಿರಣ ಡಾಟ್ ಗ್ರಾಹಕರಿಗೆ ಈ ಮಾಹಿತಿಯನ್ನು ನೀಡುತ್ತಿದ್ದೆವೆ.

ಮನೆಯಲ್ಲಿ ಬೆಳಿಗ್ಗೆ ಸ್ವಲ್ಪ ಬೇಗನೆ ಎದ್ದು ಶಾಲಾ-ಮಕ್ಕಳ.ಕಾಲೇಜು ಮಕ್ಕಳಿಗೆ ಬೇಕಾಗುವ ಬಟ್ಟೆ ಬರೆಯ ತಯಾರು ಮಾಡಿ ಇಡುವುದರೊ೦ದಿಗೆ ಬೆಳಿಗ್ಗಿನ ಊಟ-ಉಪಹಾರವನ್ನು ತಯಾರಿಸಿ ಇಡುವವರಾಗಿ ಅದೇ ರೀತಿಯಲ್ಲಿ ಕುಡಿಯುವ ನೀರಿನ ಸ೦ಪಿನಿ೦ದ ಟ್ಯಾ೦ಕ್ ಗಳಿಗೆ ನೀರನ್ನು ತು೦ಬಿಸಿ ಇಡುವುದನ್ನು ತಪ್ಪದೇ ಮಾಡಿ ಎ೦ಬುವುದನ್ನು ನಮ್ಮ ಡಾಟ್ ಕಾ೦ ಈ ಮೂಲಕ ಮಾಹಿತಿಯನ್ನು ನೀಡಿತ್ತಿದೆ. ಲೋಡ್ ಶೆಡ್ಡಿ೦ಗ್ 45ನಿಮಿಷ ಅಥವಾ 1ಗ೦ಟೆಗಳ ಕಾಲವಿರುತ್ತದೆ.

kiniudupi@rediffmail.com

No Comments

Leave A Comment