ಮ೦ಗಳೂರಿನಲ್ಲಿ ಕಲ್ಕೂರ್ ಪ್ರತಿಷ್ಠಾನ ವತಿಯಿಂದ ಭಾವಿ ಪರ್ಯಾಯ ಪುತ್ತಿಗೆ ಶ್ರೀಪಾದರಿಗೆ ವೈಭವದ “ತುಲಾಭಾರ” ಉಡುಪಿ:ಕಲ್ಕೂರ್ ಪ್ರತಿಷ್ಠಾನ ವತಿಯಿಂದ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಭಾವಿ ಪರ್ಯಾಯ ಪುತ್ತಿಗೆ ಶ್ರೀಪಾದರಿಗೆ ವೈಭವದ “ತುಲಾಭಾರ”ವನ್ನು ನೆರವೇರಿಸಲಾಯಿತು. Share this:TweetWhatsAppEmailPrintTelegram