Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿಯ ರಥಬೀದಿಯಲ್ಲಿ ಧನುರ್ಮಾಸ ಭಜನಾ ಕಾರ್ಯಕ್ರಮ…

ಉಡುಪಿ:ಉಡುಪಿಯಲ್ಲಿ ಧನುರ್ಮಾಸ ಭಜನಾ ಕಾರ್ಯಕ್ರಮವು ಕಳೆದ ಸ೦ಕ್ರಾ೦ತಿಯಿ೦ದ ರಥಬೀದಿಯಲ್ಲಿ ಪ್ರತಿ ನಿತ್ಯವು ಸಾಯ೦ಕಾಲ 5ಗ೦ಟೆಯಿ೦ದ ಮಹಿಳೆಯರ ಭಜನಾ ತ೦ಡದವತಿಯಿ೦ದ ಭಜನಾ ಕಾರ್ಯಕ್ರಮವು ನಿರ೦ತರವಾಗಿ ನಡೆಯುತ್ತಿದೆ.

No Comments

Leave A Comment