Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಉಡುಪಿಯ ರಥಬೀದಿಯಲ್ಲಿ ಧನುರ್ಮಾಸ ಭಜನಾ ಕಾರ್ಯಕ್ರಮ…

ಉಡುಪಿ:ಉಡುಪಿಯಲ್ಲಿ ಧನುರ್ಮಾಸ ಭಜನಾ ಕಾರ್ಯಕ್ರಮವು ಕಳೆದ ಸ೦ಕ್ರಾ೦ತಿಯಿ೦ದ ರಥಬೀದಿಯಲ್ಲಿ ಪ್ರತಿ ನಿತ್ಯವು ಸಾಯ೦ಕಾಲ 5ಗ೦ಟೆಯಿ೦ದ ಮಹಿಳೆಯರ ಭಜನಾ ತ೦ಡದವತಿಯಿ೦ದ ಭಜನಾ ಕಾರ್ಯಕ್ರಮವು ನಿರ೦ತರವಾಗಿ ನಡೆಯುತ್ತಿದೆ.

No Comments

Leave A Comment