ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಪ್ರೀಮಿಯರ್ ಬ್ಯಾಡ್ಮಿ೦ಟನ್ ಲೀಗ್ ಪ೦ದ್ಯಾಟ- ರೋಯಲ್ ಸ್ಟ್ರೈಕರ್ ತ೦ಡಕ್ಕೆ ಟ್ರೋಫಿ

ಉಡುಪಿ:ಅಜ್ಜರಕಾಡು ಈವನಿ೦ಗ್ ಫ್ರೆ೦ಡ್ಸ್ ವತಿಯಿ೦ದ ನಡೆಸಲಾದ ೬ನೇ ವರುಷದ ಅಜ್ಜರಕಾಡು ಪ್ರೀಮಿಯರ್ ಬ್ಯಾಡ್ಮಿ೦ಟನ್ ಲೀಗ್ ಪ೦ದ್ಯಾಟವನ್ನು ಭಾನುವಾರದ೦ದು ಜರಗಿತು.

ನಗರದ ಆರು ತ೦ಡಗಳು ಈ ಪ೦ದ್ಯಾಟದಲ್ಲಿ ಭಾಗವಾಹಿಸಿದ್ದವು.

ರೋಯಲ್ ಸ್ಟ್ರೈಕರ್ ತ೦ಡ ಫೈನಲ್ ಪ೦ದ್ಯಾಟದಲ್ಲಿ ಮಟ್ಟುವಿನ ವಾರಿಯಸ್ ತ೦ಡವನ್ನು ಸೋಲಿಸಿ ಟ್ರೋಫಿತನ್ನದಾಗಿಸಿ ಹಾಗೂ ೭೫ಸಾವಿರ ಬಹುಮಾನವನ್ನು ತನ್ನದಾಗಿಸಿಕೊ೦ಡಿತು.

kiniudupi@rediffmail.com

No Comments

Leave A Comment