![](https://i0.wp.com/karavalikirana.com/kan/wp-content/uploads/2023/11/SGR_4238.jpg?fit=900%2C544&ssl=1)
ಉಡುಪಿ ಶ್ರೀಕೃಷ್ಣಮಠದಲ್ಲಿ ದೀಪಾವಳಿ ಹಬ್ಬದ ನೀರುತು೦ಬುವ ಕಾರ್ಯಕ್ರಮ ಸ೦ಪನ್ನ…
ಉಡುಪಿ:ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪರ್ಯಾಯ ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರ ನೇತೃತ್ವದಲ್ಲಿ ದೀಪಾವಳಿಯ ಹಬ್ಬದ ನೀರು ತುಂಬುವ ವಿಶೇಷ ಪೂಜೆಯನ್ನು ಶನಿವಾರದ೦ದು ನೆರವೇರಿತು.
![](https://i0.wp.com/karavalikirana.com/kan/wp-content/uploads/2023/11/SGR_4232.jpg?resize=900%2C628&ssl=1)