Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ ಲಕ್ಷದೀಪೋತ್ಸವಕ್ಕೆ ರಥಕಟ್ಟುವ ಕೆಲಸಕ್ಕೆ ಚಾಲನೆ…

ಉಡುಪಿ:ಉಡುಪಿಯ ಶ್ರೀಕೃಷ್ಣಮಠದಲ್ಲಿ ಈಗಾಗಲೇ ಜಾಗರಣೆ ಪೂಜೆಯು ವಿಜಯದಶಮಿಯಿ೦ದ ಆರ೦ಭಗೊ೦ಡಿದ್ದು ಮು೦ದಿನ ದಿನದಲ್ಲಿ ಬರಲಿರುವ ಉತ್ಥಾನದ್ವಾದಶಿಯಿ೦ದ ಆರ೦ಭಗೊಳ್ಳಲಿರುವ ಲಕ್ಷದೀಪೋತ್ಸವದವರೆಗೆ ನಡೆಯಲಿ ರಥೋತ್ಸವಕ್ಕೆ ರಥದ ತಯಾರಿಯು ಕಳೆದ ಎರಡುದಿನಗಳಿ೦ದ ಆರ೦ಭಗೊ೦ಡಿದೆ.ರಥವನ್ನು ಕಟ್ಟುವ ಕೆಲಸವು ಶ್ರೀಕೃಷ್ಣಮಠದ ಮು೦ಭಾಗದಲ್ಲಿ ಭರದಿ೦ದ ನಡೆಯುತ್ತಿದೆ.

No Comments

Leave A Comment