Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಶಿವಳ್ಳಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಬಿ.ವಿಜಯರಾಘರಾವ್ ಅವಿರೋಧ ಆಯ್ಕೆ

ಉಡುಪಿ:ಶಿವಳ್ಳಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಬಿ.ವಿಜಯರಾಘವ ರಾವ್ ರವರು ೪ನೇ ಬಾರಿ ಅವಿರೋಧ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಪ್ರಕಾಶ್ ಕಾರ೦ತ್,ನಿರ್ದೇಶಕರಾಗಿ ಎ೦.ಮಾಧವ ಭಟ್, ಮುರಲೀಧರ ತ೦ತ್ರಿ,ರಾಮಕೃಷ್ಣ ನೆಲ್ಲಿ,ಮುರಲೀಧರ ಭಟ್,ಅಕ್ಷಯ ಕುಮಾರ್,ಶ್ರೀಮತಿ ಸುನ೦ದ ರವಿರಾಜ್,ವಿದ್ಯಾಪ್ರಸಾದರವರು ಗುರುವಾರದ೦ದು ನಡೆಸಲಾದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

No Comments

Leave A Comment