![](https://i0.wp.com/karavalikirana.com/kan/wp-content/uploads/2023/07/Untitled-3-4.jpg?fit=800%2C600&ssl=1)
ಒಡಿಸ್ಸಾ ರಾಜ್ಯಪಾಲರಿಗೆ ಗೀತಾ ದೀಕ್ಷೆ
ಭುವನೇಶ್ವರ: ಒಡಿಸ್ಸಾ ರಾಜ್ಯಪಾಲ ಪ್ರೊ. ಗಣೇಶೀಲಾಲ್ ಆಮಂತ್ರಣದ ಮೇರೆಗೆ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಡಗೂಡಿ ಭಾನುವಾರ ರಾಜಭವನಕ್ಕೆ ತೆರಳಿದರು.
ರಾಜ್ಯಪಾಲರಿಗೆ ಶ್ರೀಗಳು ಗೀತಾ ಲೇಖನ ಯಜ್ಞ ಅಭಿಯಾನದ ವಿಚಾರ ತಿಳಿಸಿದರು. ಶ್ರೀಗಳ ಕಾರ್ಯಕ್ರಮವನ್ನು ರಾಜ್ಯಪಾಲರು ಶ್ಲಾಘಿಸಿದರು.![](https://i0.wp.com/lokabandhunews.com/wp-content/uploads/2023/07/puttige-sri-meet-odissa-governer-1.jpg?resize=800%2C497&ssl=1)