Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಸೇವಾ ನಿವೃತ್ತಿ ಎಮ್ ಎನ್ ರಾಜೇಂದ್ರಗೆ ಬೀಳ್ಕೊಡುಗೆ

ಉಡುಪಿ ಅಂಬಲಪಾಡಿ ಯೂನಿಯನ್ ಬ್ಯಾಂಕ್( ಕಾರ್ಪೊರೇಷನ್ ಬ್ಯಾಂಕ್ ) ನಲ್ಲಿ ಸುಮಾರು ವರ್ಷಗಳ ಕಾಲ ಉಡುಪಿ ಜಿಲ್ಲೆಯ ವಿವಿಧ ಕಡೆ ಸೇವೆ ಸಲ್ಲಿಸಿ ಅಂಬಲಪಾಡಿ ಶಾಖೆಯಲ್ಲಿ ನಿವೃತ್ತರಾದ ಎಮ್ ಎನ್ ರಾಜೇಂದ್ರ,ಶ್ರೀಮತಿ ಬೃಂದ ರಾಜೇಂದ್ರ ( ದಂಪತಿ ) ಯವರನ್ನು ಸಮಾರಂಭದಲ್ಲಿ ಉಪ ಶಾಖಾಧಿಕಾರಿ ಶ್ರೀಮತಿ ಉಷಾ ಕುಮಾರಿ – ಶಾಲು ಹೊದಿಸಿ , ರಜತ ಸ್ಮರಣಿಕೆ , ನೆನಪಿನ ಕಾಣಿಕೆ ನೀಡಿ ಗೌರವಿಸಿದರು , ಯೂನಿಯನ್ ಬ್ಯಾಂಕ್ ನೌಕರ ಸಂಘದ ವತಿಯಿಂದ ಎಮ್ ಎನ್ ರಾಜೇಂದ್ರ ದಂಪತಿಗಳನ್ನು ನಾಗೇಶ್ ನಾಯಕ್ ಗೌರವಿಸಿದರು.
ಸಮಾರಂಭದಲ್ಲಿ ವಿಷ್ಣುಜಿತ್ , ಮನೋಜ್ , ಹೇಮಂತ್ ಕಾಂತ್ , ಶಾಂತ , ವಿನಯ , ರಾಜೇಶ್ ,ತೋನ್ಸೆ ಶಿವಾನ೦ದ ಕಿಣಿ , ರೋಹಿಣಿ , ಸತ್ಯವತಿ ,  ಅದಿತಿ  ಹಾಗೂ ನಿವೃತ್ತ ಅಧಿಕಾರಿಗಳು ವಿವಿಧ ಶಾಖೆ ಯ ಸಿಬ್ಬಂದಿಗಳು ಉಪಸಿತರಿದ್ದರು.

 

No Comments

Leave A Comment