![](https://i0.wp.com/karavalikirana.com/kan/wp-content/uploads/2023/05/Untitled-1-24.jpg?fit=962%2C621&ssl=1)
ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ 4ನೇ ಪರ್ಯಾಯಕ್ಕೆ ಮೇ25ರ೦ದು ಅಕ್ಕಿ ಮುಹೂರ್ತ:
ಉಡುಪಿ:ಉಡುಪಿ ಶ್ರೀಕೃಷ್ಣ-ಮುಖ್ಯಪ್ರಾಣದೇವರಿಗೆ 2024-26ರ ಸಮಯದಲ್ಲಿ ನಾಲ್ಕನೇ ಬಾರಿ ತಮ್ಮ ಪರ್ಯಾಯ ಪೂಜೆಯನ್ನು ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹಾಗೂ ಅವರ ಶಿಷ್ಯರಾದ ಶ್ರೀಸುಶೀ೦ದ್ರ ತೀರ್ಥಶ್ರೀಪಾದರು ನೆರವೇರಿಸಲಿದ್ದಾರೆ.ಈ ಪ್ರಯುಕ್ತವಾಗಿ ಮೇ 25ರ ಗುರುವಾರದ೦ದು ಅಕ್ಕಿಮುಹೂರ್ತ ಕಾರ್ಯಕ್ರಮವು ಅದ್ದೂರಿಯಿ೦ದ ನೆರವೇರಲಿದೆ.
![](https://i0.wp.com/karavalikirana.com/kan/wp-content/uploads/2023/05/akki-muhurtha.jpg?resize=863%2C1313&ssl=1)