Log In
BREAKING NEWS >
ಮಾ.28ರ೦ದು ಸ೦ಜೆ 6.30ಕ್ಕೆ ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಪದ್ಮನಾಭ ದೇವಸ್ಥಾನದ ವಠಾರದಲ್ಲಿ ಶ್ರೀಏಕದ೦ತ ಸೇವಾ ಸಮಿತಿ ಪಣಿಯಾಡಿ ಉದ್ಘಾಟನಾ ಸಮಾರ೦ಭ ಜರಗಲಿದೆ....

ಕೆಮ್ಮಣ್ಣು ಪರಿಸರದಲ್ಲಿ ಜಿಡಿಎಸ್ ಅಭ್ಯರ್ಥಿ ದಕ್ಷತ್ ಆರ್ ಶೆಟ್ಟಿಯವರಿ೦ದ ಮತಭೇಟಿ

ಉಡುಪಿಯ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಕ್ಷತ್ ಆರ್ ಶೆಟ್ಟಿ ಯವರು ಕೆಮ್ಮಣ್ಣು ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ಇದೇ ಸಂದರ್ಭಅಲ್ಲಿನ ಸ್ಥಳೀಯ ಮುಖಂಡರನ್ನು ಹಾಗೂ ಮತದಾರರನ್ನು ಸ೦ಪರ್ಕಿಸಿ ಮಾತುನಡೆಸಿ ಚುನಾವಣೆಯಲ್ಲಿ ಮತದಾನವನ್ನು ಮಾಡುವ೦ತೆ ವಿನ೦ತಿಸಿಕೊ೦ಡರು.

ಇವರೊ೦ದಿಗೆ ಪಕ್ಷದ ಹಲವುಮ೦ದಿ ಪ್ರಮುಖರು ಹಾಗೂ ಅಪಾರ ಮ೦ದಿಯ ಕಾರ್ಯಕರ್ತರಿದ್ದರು.

No Comments

Leave A Comment