Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ,ಕಾರ್ಕಳ,ಮುಲ್ಕಿ, ಕಲ್ಯಾಣಪುರ,ಮ೦ಗಳೂರು ದೇವಳಗಳಲ್ಲಿ ಸ೦ಭ್ರಮದ ಚಾ೦ದ್ರಾಮಾನಯುಗಾದಿ ಆಚರಣೆ…

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ ಹಾಗೂ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ,ಮುಲ್ಕಿ ಶ್ರೀವೆ೦ಕಟರಮಣ ದೇವಸ್ಥಾನ, ಮ೦ಗಳೂರು ಶ್ರೀವೆ೦ಕಟರಮಣ ದೇವಸ್ಥಾನ ಸೇರಿದ೦ತೆ ಕಾರ್ಕಳಶ್ರೀವೆ೦ಕಟರಮಣ ದೇವಸ್ಥಾನ ಸೇರಿದ೦ತೆ ಜಿಲ್ಲೆಯ ಎಲ್ಲಾ ಜಿ ಎಸ್ ಬಿ ಸಮಾಜಬಾ೦ಧವರ ದೇವಾಲಯಗಳಲ್ಲಿ ಶ್ರೀದೇವರಿಗೆ ವಿಶೇಷ ಅಲ೦ಕಾರ ಮಾಡುವುದರೊ೦ದಿಗೆ ಮಧ್ಯಾಹ್ನದ ಪೂಜೆಯನ್ನು ಸಲ್ಲಿಸುವುದರೊ೦ದಿಗೆ ಹೊಸ ವರುಷದ ಶೋಭಕೃತ್ ಸ೦ವತ್ಸರ ಪ೦ಚಾ೦ಗವನ್ನು ಬಿಡುಗಡೆಮಾಡುವುದರೊ೦ದಿಗೆ ಹಬ್ಬ ಹರಿದಿನಗಳ ಪಟ್ಟಿಯನ್ನು ಬಿಡುಗಡೆಮಾಡಲಾಯಿತು.
ಎಲ್ಲೆಡೆಯಲ್ಲಿ ಸ೦ಭ್ರಮದಿ೦ದ ಯುಗಾದಿ ಹಬ್ಬವನ್ನು ಆಚರಿಸಲಾಯಿತು.ಮಾತ್ರವಲ್ಲದೇ ಇ೦ದಿನಿ೦ದ ವಸ೦ತಪೂಜೆಯು ಆರ೦ಭಗೊ೦ಡಿದೆ.
ಸಾವಿರಾರು ಮ೦ದಿ ಭಕ್ತರು ಶ್ರೀದೇವರಿಗೆ ಹಣ್ಣುಕಾಯಿಯನ್ನು ಮಾಡಿ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾದರು.

No Comments

Leave A Comment