Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉಡುಪಿಯಲ್ಲಿ ಪುರ೦ದರದಾಸ ಆರಾಧನೆ ಸ೦ಪನ್ನ….

ಉಡುಪಿಯ ಶ್ರೀಕೃಷ್ಣಮಠದಲ್ಲಿ ಪುರ೦ದರದಾಸರ ಆರಾಧನೆಯು ಶನಿವಾರದ೦ದು ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಚಿನ್ನದ ರಥದಲ್ಲಿ ಪುರ೦ದರದಾಸ ಭಾವಚಿತ್ರವನ್ನಿಟ್ಟು ರಥೋತ್ಸವವು ಜರಗಿತು.

No Comments

Leave A Comment