Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಮನೋವೈದ್ಯರಾದ ಪಿ.ವಿ.ಭ೦ಡಾರಿ ತಾಯಿ ಪದ್ಮಾವತಿ ಭ೦ಡಾರಿ ನಿಧನ

ಉಡುಪಿ:ಉಡುಪಿಯ ಖ್ಯಾತ ಮನೋವೈದ್ಯರಾದ ಡಾ.ಪಿ.ವಿ.ಭ೦ಡಾರಿಯವರ ತಾಯಿ ಮೀನಾಕ್ಷಿ ಭ೦ಡಾರಿ(74)Dec 17 ಶನಿವಾರ ಮಧ್ಯಾಹ್ನ ಅಲ್ಪಕಾಲ ಅಸೌಖ್ಯದಿ೦ದಾಗಿ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊ೦ದಿದ್ದಾರೆ.

ಮಾಹೆಯ ನಿವೃತ್ತ ಪ್ರೊವೈಸ್ ಚಾನ್ಸಲರ್ ದಿವ೦ಗತ ಪ್ರೊ.ವರದರಾಜ ಭ೦ಡಾರಿಯವರ ಪತ್ನಿಯಾಗಿರುವ ಮೀನಾಕ್ಷಿ ಭ೦ಡಾರಿಯವರು ಕೆನರಾ ಬ್ಯಾ೦ಕಿನ ಎಜಿಎ೦ ಆಗಿ ನಿವೃತ್ತರಾಗಿದ್ದರು

No Comments

Leave A Comment