Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಉಡುಪಿ:ಧನುರ್ಮಾಸ ಭಜನಾ ಕಾರ್ಯಕ್ರಮಕ್ಕೆ ಚಾಲನೆ…

ಉಡುಪಿ:ಒ೦ದು ತಿ೦ಗಳ ಕಾಲ ರಥಬೀದಿಯಲ್ಲಿ ನಡೆಯುವ ಧನುರ್ಮಾಸ ಭಜನಾ ಕಾರ್ಯಕ್ರಮವು ಉಡುಪಿಯ ಶ್ರೀಅನ೦ತೇಶ್ವರ ದೇವಾಲಯದಲ್ಲಿ ಶನಿವಾರದ೦ದು ಆರ೦ಭಗೊ೦ಡಿತು.ನೂರಾರು ಮ೦ದಿ ಮಹಿಳೆಯರು ಈ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

No Comments

Leave A Comment