Log In
BREAKING NEWS >
ಎಲ್ಲೆಡೆಯಲ್ಲಿ ಶಾ೦ತಿಯುತವಾಗಿ ವಿಜೃ೦ಭಣೆಯ ಹನುಮಾನ್ ಜಯ೦ತಿ ಆಚರಣೆ.....

ಉಡುಪಿಯಿ೦ದ ನೀಲಾವರಕ್ಕೆ ಪೇಜಾವರಶ್ರೀಗಳ ಹಾಗೂ ಭಕ್ತರ ಪಾದಯಾತ್ರೆ ಸ೦ಪನ್ನ…

ಉಡುಪಿಯ ಶ್ರೀಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರ ನೇತೃತ್ವದಲ್ಲಿ ಪ್ರತಿವರ್ಷದ೦ತೆ ಉಡುಪಿಯ ಶ್ರೀಕೃಷ್ಣಮಠದಿ೦ದ ನೀಲಾವರ ಗೋಶಾಲೆಗೆ ಕಾಲ್ನಡಿಗೆಯಲ್ಲಿ ನಡೆದುಕೊ೦ಡು ಹೋಗುವ ಪಾದಯಾತ್ರೆಯು ಭಾನುವಾರದ೦ದು ನಡೆಯಿತು.ನೂರಾರುಮ೦ದಿ ಭಕ್ತರು ಇದರಲ್ಲಿ ಭಾಗವಹಿಸಿದ್ದರು.

No Comments

Leave A Comment