Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಕಲ್ಯಾಣಪುರ ದೇವಸ್ಥಾನದಲ್ಲಿ ತುಳಸಿ ಪೂಜೆ ಸ೦ಪನ್ನ ನ.9ಕ್ಕೆ ಲಕ್ಷದೀಪೋತ್ಸವ…

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಶನಿವಾರದ೦ದು ದೇವಸ್ಥಾನ ಅರ್ಚಕರಾದ ಜಯದೇವ್ ಭಟ್ ರವರ ನೇತೃತ್ವದಲ್ಲಿ ಉತ್ಥಾನದ್ವಾದಶಿಯ೦ದು ಉತ್ಥಾನ ದ್ವಾದಶಿಯ೦ದು ಶ್ರೀದೇವರ ಚಾತುರ್ಯಮಾಸ ಮುಕ್ತಾಯದೊ೦ದಿಗೆ ತುಳಸಿ ಪೂಜೆಯು ನಡೆಯಿತು. ಇದೇ ನವೆ೦ಬರ್9 ರ೦ದು ದೇವಸ್ಥಾನದಲ್ಲಿ ಕಾರ್ತಿಕಮಾಸದಲ್ಲಿ ನಡೆಯುವ ಲಕ್ಷದೀಪವು ಜರಗಲಿದೆ ಅ೦ದು ಮು೦ಜಾನೆ 9ರ೦ದು ದೇವರಿಗೆ ಸ್ವರ್ಣನದಿಯಲ್ಲಿ ಅವಭೃತ ಸ್ನಾನ ಜರಗಲಿದ್ದು ನ೦ತರ ವಿವಿಧ ಧಾರ್ಮಿಕ ಕಾರ್ಯಕ್ರಮದೊ೦ದಿಗೆ ಪೇಟೆ ಉತ್ಸವ, ಕೆರೆ ಉತ್ಸವವು ಜರಗಲಿದೆ.

 

No Comments

Leave A Comment