Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಕಲ್ಯಾಣಪುರ, ಕಾರ್ಕಳದ ಶ್ರೀವೆ೦ಕಟರಮಣ ದೇವಾಲಯಗಳಲ್ಲಿ ಅ.30ಕ್ಕೆ, ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನ.5ಕ್ಕೆ “ವಿಶ್ವರೂಪದರ್ಶನ”

ಉಡುಪಿ:ಅ.27. ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ, ಕಾರ್ಕಳದ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವರ್ಷ೦ಪ್ರತಿ ಕಾರ್ತಿಕ ಮಾಸದಲ್ಲಿ ನಡೆಯುವ ವಿಶ್ವರೂಪದರ್ಶನ ಕಾರ್ಯಕ್ರಮವು ಅಕ್ಟೋಬರ್ 30ರ೦ದು ಮು೦ಜಾನೆ ಜರಗಲಿದೆ ಎ೦ದು ದೇವಾಲಯದ ಪ್ರಕಟಣೆ ತಿಳಿಸಿದೆ. ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 5ರ೦ದು ಮು೦ಜಾನೆ ವಿಶ್ವರೂಪದರ್ಶನ ಕಾರ್ಯಕ್ರಮ ಜರಗಲಿದೆ.

ಕಲ್ಯಾಣಪುರ: ತಾ. 30-10-2022 ನೇ ಆದಿತ್ಯವಾರ ಸಾಯಂಕಾಲ 6.30 ರಿಂದ 8.00 ರ ತನಕ ಮಂಗಳೂರಿನ ಶ್ರೀ ಸುರೇಶ್ ಶೆಣೈ ಇವರಿಂದ ಭಕ್ತ ಸುಧಾಮ ಎಂಬ ಪೌರಾಣಿಕ ಹರಿಕಥೆಯು ನಡೆಯಲಿರುವುದು.ಕಾರ್ತಿಕ ಮಾಸದಲ್ಲಿ ನಡೆಯಲಿರುವ ಈ ಹರಿಕಥಾಮೃತ ಕಾರ್ಯಕ್ರಮಕ್ಕೆ ಸರ್ವರೂ ಉಪಸ್ಥಿತರಿದ್ದು, ತನು ಮನ ಧನದಿಂದ ಸಹಕರಿಸಿ, ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ. ರಾತ್ರಿ 8.30 ಕ್ಕೆ ಪೂಜೆ ತದನಂತರ ಭೋಜನ ಪ್ರಸಾದ ಇರುತ್ತದೆ.

No Comments

Leave A Comment