Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಕತಾರ್ ದೇಶದಲ್ಲಿ ಗೀತಾಲೇಖನದ ಆಂದೋಲನ-ಶ್ರೀ ಪ್ರಸಾದ್

ಕತಾರ್ ನ ಯುವ ಇಂಜಿನಿಯರ್ ಶ್ರೀ ಪ್ರಸಾದ್ ದಂಪತಿಗಳಿಗೆ Rajamandri ಯಲ್ಲಿ ಶ್ರೀ ಸುಗುಣೇಂದ್ರ ತೀರ್ಥರ ಕೋಟಿ ಗೀತಾ ಲೇಖನದ ಪುಸ್ತಕವನ್ನು ಅದಮಾರು ಮಠದ ಶ್ರೀ ವಿಶ್ವ ಪ್ರಿಯತೀರ್ಥ ಶ್ರೀಪಾದರು  ಗೀತಾ ಲೇಖನ ದೀಕ್ಷೆ ನೀಡಿ ಹರಸಿದರು.
ಗೀತಾ ಪ್ರಚಾರಕರಾದ ರಮೇಶ ಭಟ್ ಕೆ. ಉಪಸ್ಥಿತರಿದ್ದರು . ಶ್ರೀ ಪ್ರಸಾದ್ ರವರು ಕತಾರ್ ದೇಶದಲ್ಲಿ ಗೀತಾಲೇಖನದ ಆಂದೋಲನ ನಡೆಸುವುದಾಗಿ ತಿಳಿಸಿದರು.

No Comments

Leave A Comment