Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಶಾಲಾ ಬಸ್ಸಿಗೆ ಭೈಕ್ ಡಿಕ್ಕಿ-ಇಬ್ಬರು ವಿದ್ಯಾರ್ಥಿಗಳು ಬಲಿ

ಮಂಜೇಶ್ವರ ಸಮೀಪದ ಮೀಂಜ ಬಾಳಿಯೂರು ಬಳಿ ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿದ್ದು ಬೈಕಿನಲ್ಲಿದ್ದ ಕಾಲೇಜು ವಿದ್ಯಾರ್ಥಿಗಳ ಇಬ್ಬರ ದುರ್ಮರಣ..ಓರ್ವನಿಗೆ‌ ಗಾಯಗಾಳಿದೆ ಎ೦ದು ತಿಳಿದು ಬ೦ದಿದೆ. ಮೃತಪಟ್ಟವರನ್ನು ಮೀಯ ಪದವಿನ ಪ್ರೀತೀಶ್ ಶೆಟ್ಟಿ, ಅಭಿಷೇಕ್ ಎ೦ ಎ೦ದು ಗುರುತಿಸಲಾಗಿದೆ.

No Comments

Leave A Comment