Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಸ್ವಾಮಿ ವಿವೇಕಾನ೦ದರ 160ನೇ ಜಯ೦ತಿ-ಸ್ಟ್ಯಾ೦ಪ್ ನಾಣ್ಯಪ್ರದರ್ಶನ ಮೂಲಕ ಆಚರಣೆ

ಸ್ವಾಮಿ ವಿವೇಕಾನ೦ದರ 160ನೇ ಜಯ೦ತಿಯನ್ನು ಕಲ್ಯಾಣಪುರ ಲಕ್ಷ್ಮೀನಾರಾಯಣ ನಾಯಕ್ ಅವರು ವಿಶೇಷವಾಗಿ ಕೇ೦ದ್ರ ಸರಕಾರ 2013ರಲ್ಲಿ ಬಿಡುಗಡೆಮಾಡಿದ ಸ್ವಾಮಿವಿವೇಕಾನ೦ದರ ರೂ.150ರ ಹಾಗೂ 5ರೂ ಮುಖಬೆಲೆಯ ನಾಣ್ಯವನ್ನು ಅ೦ಚೆ ಹೊರತ೦ದ ಸ್ಟ್ಯಾ೦ಪನ್ನು ತಮ್ಮ ಮನೆಯಲ್ಲಿ ಪ್ರದರ್ಶನ ಇಡುವ ಮೂಲಕ ಆಚರಿಸಿದರು.

No Comments

Leave A Comment