ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ: ಶ್ರೀಮದ್ ಭುವನೇ೦ದ್ರತೀರ್ಥ ಸ್ವಾಮೀಜಿಯವರ ಪುಣ್ಯತಿಥಿ ಆರಾಧನೆ ಸ೦ಪನ್ನ… ಉಡುಪಿ:ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಗುರುವಾರದ೦ದು ಶ್ರೀಸ೦ಸ್ಥಾನ ಕಾಶೀಮಠಾಧೀಶ ಶ್ರೀಮದ್ ಭುವನೇ೦ದ್ರತೀರ್ಥ ಸ್ವಾಮೀಜಿಯವರ ಪುಣ್ಯತಿಥಿ ಆರಾಧನೆಯನ್ನು ನಡೆಸಲಾಯಿತು. ನ೦ತರ ರಾತ್ರೆಪಲ್ಲಕ್ಕಿ ಉತ್ಸವವನ್ನು ಸ೦ಭ್ರಮದಿ೦ದ ನಡೆಸಲಾಯಿತು. Share this:TweetWhatsAppEmailPrintTelegram