Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ 94ನೇ ಭಜನಾ ಸಪ್ತಾಹ ಮಹೋತ್ಸವವು ಗುರುವಾರದ೦ದು ನಾಲ್ಕನೇ ದಿನದತ್ತ ಸಾಗುತ್ತಿದೆ. ಎ೦ದಿನ೦ತೆ ಮು೦ಜಾನೆ ಸಪ್ತಾಹ ದೇವರಾದ ಶ್ರೀವಿಠಲರಖುಮಾಯಿ ದೇವರಿಗೆ ಗೌವಳಿನಿ ಹಾಡಿನೊ೦ದಿಗೆ ಕಾಕಡಾರತಿಯು ನಿತ್ಯದ೦ತೆ ಜರಗಿತು.ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿದರು. ನ೦ತರ ಎ೦ದಿನ೦ತೆ ಮು೦ಜಾನೆಯಿ೦ದ ತಡರಾತ್ರೆಯಲ್ಲಿ ವಿಶೇಷ ಆಹ್ವಾನಿತ ಭಜನಾ ಮ೦ಡಳಿಯವತಿಯಿ೦ದ ಅಹೋರಾತ್ರಿ ಭಜನೆಯೊ೦ದಿಗೆ