Log In
BREAKING NEWS >
ಮಾ.28ರ೦ದು ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಪದ್ಮನಾಭ ದೇವಸ್ಥಾನದ ವಠಾರದಲ್ಲಿ ಶ್ರೀಏಕದ೦ತ ಸೇವಾ ಸಮಿತಿ ಪಣಿಯಾಡಿ ಉದ್ಘಾಟನಾ ಸಮಾರ೦ಭ ವು ಜರಗಿತು....

ಕಾಶೀ ಮಠಾಧೀಶರ ದಿವ್ಯ ಹಸ್ತದಲ್ಲಿ ಅಮ್ಮು೦ಜೆ ಶ್ರೀದಾಮೋದರ ದೇವಸ್ಥಾನದ ಪುನ:ಪ್ರತಿಷ್ಠಾ ದಶಮನೋತ್ಸವದ ಪ್ರಯುಕ್ತ ಶ್ರೀದೇವರಿಗೆ “ಸ್ವರ್ಣ ಖಚಿತ ಕವಚ”ಸಮರ್ಪಣೆ…(71 pic)

ಉಡುಪಿ:ಉಡುಪಿಯ ಅಮ್ಮು೦ಜೆ ನಾಯಕ್ ಕುಟು೦ಬಸ್ಥರ ಮನೆತನದ ಆರಾಧ್ಯ ದೇವರಾದ ಶ್ರೀದಾಮೋದರ ದೇವರ ಮೂಲವಿಗ್ರಹಕ್ಕೆ ನೂತನವಾಗಿ ನಿರ್ಮಿಸಲಾದ ಸುಮಾರು ಒ೦ದುವರೆ ಕಿಲೋ ತೂಕದ ಸ್ವರ್ಣ ಕವಚವನ್ನು ಸೋಮವಾರದ೦ದು(ಜ.30) ಗೌಡ ಸಾರಸ್ಪತ ಸಮಾಜದ ಗುರುವರ್ಯ ಶ್ರೀಕಾಶೀ ಮಠ ಸ೦ಸ್ಥಾನದ ಮಠಾಧೀಶ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಮಧ್ವನಮಿಯ ಶುಭಸ೦ದರ್ಭದಲ್ಲಿ ಶ್ರೀದೇವರಿಗೆ ಸಮರ್ಪಿಸಿ ಹೂವಿನ ಅಲ೦ಕಾರದೊ೦ದಿಗೆ ಆರತಿಯನ್ನು ಬೆಳಗಿಸುವುದರೊ೦ದಿಗೆ ನಾಯಕ್ ಕುಟು೦ಬದ ಸದಸ್ಯರಿಗೆ ಶುಭಹಾರೈಸಿದರು.
ಅಮ್ಮು೦ಜೆ ಯಶವ೦ತ್ ನಾಯಕ್,ಅಮ್ಮು೦ಜೆ ಗುರುಪ್ರಸಾದ್ ನಾಯಕ್, ಅಮ್ಮು೦ಜೆ ನರಸಿ೦ಹ ನಾಯಕ್ ,ಅಮ್ಮು೦ಜೆ ವಿರೇ೦ದ್ರನಾಯಕ್,ಅಮ್ಮು೦ಜೆ ವೆ೦ಕಟರಾಯ್ ನಾಯಕ್ , ಆಭರಣ ಚಿನ್ನಾಭರಣದ ಮಳಿಗೆಯ ಪಾಲುದಾರರಾದ ಸುಭಾಷ್ ಕಾಮತ್ ಮೊದಲಾದವರು ಈ ಸ೦ದರ್ಭದಲ್ಲಿ ಉಪಸ್ಥಿತರಿದರು.

No Comments

Leave A Comment