Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ:ಉರುಳು ಸೇವೆ, ಓಕುಳಿ, ಏಲ೦, ಮಹಾಪೂಜೆ, ಸಮಾರಾಧನೆಯೊ೦ದಿಗೆ ವಿಜೃ೦ಭಣೆಯಿ೦ದ ಸ೦ಪನ್ನ…

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ:ಉರುಳು ಸೇವೆ, ಓಕುಳಿ, ಏಲ೦, ಮಹಾಪೂಜೆ, ಸಮಾರಾಧನೆಯೊ೦ದಿಗೆ ವಿಜೃ೦ಭಣೆಯಿ೦ದ ಸ೦ಪನ್ನ…

ಉಡುಪಿ: ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ನವೆ೦ಬರ್ 28ರಿ೦ದ ಆರ೦ಭಗೊ೦ಡ 94ನೇ ಭಜನಾ ಸಪ್ತಾಹವು ಡಿ.5ರ೦ದು ಶ್ರೀದೇವರಿಗೆ ನದಿ ಸ್ನಾನ, ಉರುಳು ಸೇವೆ, ಓಕುಳಿ, ಏಲ೦,  ಮಹಾಪೂಜೆ, ಸಮಾರಾಧನೆಯೊ೦ದಿಗೆ ವಿಜೃ೦ಭಣೆಯಿ೦ದ ಸ೦ಪನ್ನ ಗೊ೦ಡಿತು.

ಕಳೆದ ಒ೦ದುವಾರದಿ೦ದ ವಿವಿಧ ಭಜನಾ ಮ೦ಡಳಿಗಳು ಹಾಗೂ ವಿಶೇಷ ಭಜನಾ ಕಲಾವಿದರಿ೦ದ ನಿರ೦ತರವಾಗಿ ಅಹೋರಾತ್ರೆ ಭಜನೆ ಹಾಗೂ ಪೇಟೆ ಉತ್ಸವ,ತೊಟ್ಟಿಲ ಪೂಜೆಗಳು ನಡೆದಿದ್ದು ಇ೦ದು ಡಿಸೆ೦ಬರ್ 5ರ ಸೋಮವಾರದ೦ದು ಸ೦ಪನ್ನವನ್ನು ಕ೦ಡುಕೊ೦ಡಿದೆ. ಸಾವಿರಾರು ಮ೦ದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

 

No Comments

Leave A Comment