Log In
BREAKING NEWS >
ಎಲ್ಲೆಡೆಯಲ್ಲಿ ಶಾ೦ತಿಯುತವಾಗಿ ವಿಜೃ೦ಭಣೆಯ ಹನುಮಾನ್ ಜಯ೦ತಿ ಆಚರಣೆ.....

ಉಡುಪಿಯ ಗು೦ಡಿಬೈಲಿನಲ್ಲಿರುವ ಯಮಹಾ ಕ೦ಪನಿಯ ದ್ವಿಚಕ್ರವಾಹನ ಮಾರಾಟ ಸ೦ಸ್ಥೆಯಾದ ಉಡುಪಿ ಮೋಟರ್ಸ್ ಸ೦ಸ್ಥೆಯು ತಮ್ಮ ಸ೦ಸ್ಥೆಯಲ್ಲಿ ದಸರಾ ಮಹೋತ್ಸವ ಮತ್ತು ದೀಪಾವಳಿಯ ಸ೦ದರ್ಭದಲ್ಲಿ ನೂತನ ವಾಹನವನ್ನು ಖರೀದಿಸಿದಾಗ ಲಕ್ಕಿ ಡ್ರಾಕೂಪನ್ ನನ್ನು ನೀಡಿತ್ತು. ಈ ಲಕ್ಕಿ ಡ್ರಾ ಕೂಪನ್ ನ ಡ್ರಾ ಕಾರ್ಯಕ್ರಮವು ಸೋಮವಾರ(ಅಕ್ಟೋಬರ್31)ರ೦ದು ಉಡುಪಿಯ ಬ್ಯಾ೦ಕ್ ಆಫ್

ಸಿಯೋಲ್ (ದಕ್ಷಿಣ ಕೊರಿಯಾ), ಅ 30 : ಹ್ಯಾಲೋವೀನ್ ಆಚರಣೆ ವೇಳೆ ಶನಿವಾರ ರಾತ್ರಿ ಉಂಟಾದ ಕಾಲ್ತುಳಿತದಿಂದಾಗಿ 19 ಮಂದಿ ವಿದೇಶಿಯರು ಸೇರಿದಂತೆ ಕನಿಷ್ಠ 151 ಮಂದಿ ಬಲಿಯಾದ ಘಟನೆ ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ನಡೆದಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಸಿಯೋಲ್‌‌ನ ಇಟಾವೊನ್ ಜಿಲ್ಲೆಯಲ್ಲಿ ಶನಿವಾರ

ರಾಮನಗರ, ಅ 31 : ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದ 45 ವರ್ಷದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಆರು ದಿನ ಪೊಲೀಸ್ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಪ್ರಕರಣದ ಎ 1 ಆರೋಪಿ ಮಾಗಡಿ ತಾಲ್ಲೂಕಿನ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ

ಗೋವಾ: ರಷ್ಯಾದ ಏರೋಫ್ಲೋಟ್ ನ.02 ರಿಂದ ಮಾಸ್ಕೋದಿಂದ ಗೋವಾಗೆ ವಿಮಾನ ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಮಾಸ್ಕೋ-ದೆಹಲಿ, ದೆಹಲಿ-ಮಾಸ್ಕೋ ನಡುವೆ ಈಗ ಏರೋಫ್ಲೋಟ್ ಸೇವೆ ಒದಗಿಸುತ್ತಿದ್ದು, ವಾರದಲ್ಲಿ ಎರಡು ದಿನ ಕಾರ್ಯನಿರ್ವಹಣೆ ಮಾಡಲಿವೆ. ಏರೋಫ್ಲೋಟ್ ತನ್ನ ಏರ್ ಬಸ್ ಎ330 ವಿಮಾನವನ್ನು ಪ್ರತಿ ಬುಧವಾರ, ಶನಿವಾರ ಹಾಗೂ ಭಾನುವಾರ

ಕೊಲ್ಕತ್ತ: ಎಲ್ಲಾ ಪ್ರಜಾಸತಾತ್ಮಕ  ಅಧಿಕಾರ ಕೆಲ ವ್ಯಕ್ತಿಗಳಿಂದ ಕಬಳಿಸಲ್ಪಟ್ಟಿದ್ದು, ಪ್ರಜಾಪ್ರಭುತ್ವ ಏಲ್ಲಿದೆ? ಎಂದು ಭಾರತದ ಮುಖ್ಯ ನ್ಯಾಯಾಧೀಶ ಯುಯು ಲಲಿತ್ ಅವರನ್ನು ಪ್ರಶ್ನಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದಯವಿಟ್ಟು ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ವೇದಿಕೆ ಮೇಲೆಯೇ ಮನವಿ ಮಾಡಿದ್ದಾರೆ. ಭಾನುವಾರ ನಡೆದ ನ್ಯಾಷನಲ್ ಯೂನಿವರ್ಸಿಟಿ ಆಫ್ ಜುರಿಡಿಕಲ್ ಸೈನ್ಸಸ್ ಘಟಿಕೋತ್ಸವ

ನರ್ಮದಾ: ನಾನು ಏಕ್ತಾ ನಗರದಲ್ಲಿದ್ದರೂ ನನ್ನ ಮನಸ್ಸು ಮೋರ್ಬಿ ಸಂತ್ರಸ್ತರ ಜೊತೆಗಿದೆ ಎಂದು ಗುಜರಾತ್​ ಸೇತುವೆ ದುರಂತ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ. ಗುಜರಾತ್ ನ ಕೆವಾಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿಯವರು, ಗುಜರಾತ್‌ನ ಮೊರ್ಬಿ ನಗರದ ಸೇತುವೆ

ಉಡುಪಿ:ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ ಹಾಗೂ ಕಾರ್ಕಳದ ಶ್ರೀವೆ೦ಕಟರಮಣ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದಲ್ಲಿ ನಡೆಸಲಾಗುವ "ವಿಶ್ವರೂಪ ದರ್ಶನ"ವು ಭಾನುವಾರದ೦ದು(ಅ.30)ರ೦ದು ಅದ್ದೂರಿಯಿ೦ದ ಸ೦ಪನ್ನ ಕೊ೦ಡಿತು. ಸಾವಿರಾರು ಮ೦ದಿ ಭಕ್ತರು ಮು೦ಜಾನೆಯ ಚು೦

ಉಡುಪಿ ನಗರಸಭೆಯ 35ವಾರ್ಡುಗಳಿಗೆ ಅ.31 ಮತ್ತು ನವೆ೦ಬರ್ 1ರ೦ದು ಕುಡಿಯುವ ನೀರಿನ ಸರಬರಾಜು ಇರುವುದಿಲ್ಲ. ಉಡುಪಿಯ ಎಲ್ಲಾ 35ವಾರ್ಡಿನ ನಾಗರಿಕರು ಇ೦ದೇ ಕುಡಿಯುವ ನೀರನ್ನು ತಕ್ಷಣವೇ ತು೦ಬಿಸಿ ಸ೦ಗ್ರಹಿಸಿರಿ ಎ೦ಬುವುದು ನಮ್ಮ ಕರಾವಳಿ ಕಿರಣ ಡಾಟ್ ಕಾ೦ ಮನವಿ. ನಗರದಲ್ಲಿ ಕುಡಿಯುವ ನೀರಿನ ಮುಖ್ಯಪೈಪುಗಳ ದುರಸ್ಥಿಇರುವುದರಿ೦ದಾಗಿ ಉಡುಪಿನಗರದಲ್ಲಿ ಮೇಲಿನ ಎರಡು

ಉಡುಪಿ:ಶ್ರೀಕೃಷ್ಣಮಠಕ್ಕೆ ಭಾರತ ಸರಕಾರದ ವಿದೇಶಾಂಗ, ಮೀನುಗಾರಿಕೆ, ಪಶುಸಂಗೋಪನಾ ರಾಜ್ಯ ಮಂತ್ರಿಗಳಾದ ಎಲ್.ಮುರುಗನ್ ರವರು ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಠದ ದಿವಾನರಾದ ವರದರಾಜ ಭಟ್ ಹಾಗೂ ಪರ್ಯಾಯ ಸ್ವಾಗತ ಸಮಿತಿಯ ಕಾರ್ಯದರ್ಶಿ ವಿಷ್ಣುಪ್ರಸಾದ್

ಉಡುಪಿ, ಅ 30: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಉಡುಪಿ ನಗರ ಸಭೆಯ ಮೂಡುಪೆರ೦ಪಳ್ಳಿಯ ಸದಸ್ಯೆ ಶ್ರೀಮತಿ ಸೆಲೀನ್ ಕರ್ಕಡಾ ಅವರು ಅಕ್ಟೋಬರ್ 29 ರಂದು ನಿಧನರಾಗಿದ್ದಾರೆ. ಪ್ರಸ್ತುತ ಮೂಡು ಪೆರಂಪಳ್ಳಿ ವಾರ್ಡ್‌ನ ಚುನಾಯಿತ ಪ್ರತಿನಿಧಿಯಾಗಿದ್ದ ಸೆಲೀನ್, 2013-14ರ ಅವಧಿಯಲ್ಲಿ ಉಡುಪಿ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇನ್ನು