Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಕೊಪ್ಪಳ:ಆ 11.ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿಹೈದರ್ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಸಂಭವಿಸಿದ ಮಾರಾಮಾರಿಯಲ್ಲಿ ಇಬ್ಬರುಮೃತಪಟ್ಟು, 6 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಮೃತರನ್ನು ಯಂಕಪ್ಪ ತಳವಾರ (60), ಭಾಷಾಸಾಬ್ (22) ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಸಿಆರ್​ಪಿಸಿ ಸೆಕ್ಷನ್

ಉಡುಪಿ:ಕಾಪು ಶ್ರೀ ಹಳೇ ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ಸದಾ ಜರಗುವ ಹರಕೆ ಚಂಡಿಕಾಯಾಗ ಕಾರ್ಯಕ್ರಮದಲ್ಲಿ ಯಾಗಶಾಲೆಯ ಶ್ರೀ ದೇವಿಯ ಕಲಶ ಅಲಂಕಾರ ವಿನಿಯೋಗಕ್ಕಾಗಿ ಚಿನ್ನ ಆಭರಣ ಸಹಿತ ನೂತನ ರಜತ ಮುಖವನ್ನು ಕಾಪು ಶ್ರೀ ಗೋಕುಲದಾಸ್ ಅನಂದ್ರಾಯ್ ಶೆಣೈ & ಫ್ಯಾಮಿಲಿ ಇವರು ಸೇವಾರ್ಥವಾಗಿ ಸಮರ್ಪಿಸಿದರು.

ಉಡುಪಿ:ಉಡುಪಿಯ ಶ್ರೀಕೃಷ್ಣಮಠದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಯು ಈ ಬಾರಿ ಅಗಸ್ಟ್ 19ಮತ್ತು 20ರ೦ದು ಜರಗಲಿದ್ದು ಈ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು ಇದರ ನಿಯಮಗಳು ಈ ರೀತಿಯಾಗಿರುತ್ತದೆ ಎ೦ದು ಪರ್ಯಾಯ ಶ್ರೀಕೃಷ್ಣಮಠದ ಪ್ರಕಟಣೆ ತಿಳಿಸಿದೆ. ಆಷ್ಟಮಿಯ ಪ್ರಯುಕ್ತವಾಗಿ ರಥಬೀದಿಯ ಕನಕಗೋಪುರ, ಹಾಗೂ ಸುತ್ತಲೂ ಗುರ್ಜಿಯನ್ನು ಉರುವ

ಉಡುಪಿ:ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಅ.2ರಿ೦ದ ಆರ೦ಭಗೊ೦ಡ 122ನೇ ಭಜನಾ ಸಪ್ತಾಹ ಮಹೋತ್ಸವವು ಮ೦ಗಳವಾರ(ಇ೦ದು)ಸ೦ಪನ್ನದತ್ತಸಾಗಿದ್ದು ಬೆಳಿಗ್ಗೆ ನೂರಾರು ಮ೦ದಿ ಭಜಕರು ಶ್ರೀವಿಠೋಬರಖುಮಾಯಿ ದೇವರ ಮು೦ಭಾಗದಲ್ಲಿರುವ ದೀಪದ ಸುತ್ತಲೂ ಆರ೦ಭದ ಹರಕೆಯ ಉರುಳು ಸೇವೆಯನ್ನು ನಡೆಸುವುದರೊ೦ದಿಗೆ ಭಜನಾ ಸಪ್ತಾಹ ಮಹೋತ್ಸವ ಸ೦ಪನ್ನ ಗೊ೦ಡಿತು. ಬೆಳ್ಳಿಗಿನ ಗೌಳಿಣ್ಯಾ ಹಾಡನ್ನು ಹಾಡುವುದರೊ೦ದಿಗೆ ಶ್ರೀದೇವರಿಗೆ ಬೆಳ್ಳಿಗಿನ ಸುಪ್ರಭಾತದೊ೦ದಿಗೆ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜರಗುತ್ತಿರುವ 122ನೇ ಭಜನಾ ಸಪ್ತಾಹ ಮಹೋತ್ಸವವು ಸೋಮವಾರ(ಇ೦ದು) ಏಕಾದಶಿ. ಶ್ರೀವೆ೦ಕಟೇಶ ದೇವರಿಗೆ ಸುಪ್ರಭಾತದೊ೦ದಿಗೆ ಮು೦ಜಾನೆ 5.30ಕ್ಕೆ ಶ್ರೀವಿಠೋಬರಖುಮಾಯಿ ದೇವರಿಗೆ ಸಪ್ತಾಹ ಮಹೋತ್ಸವ ಕಾಕಡಾರತಿಯು ಜರಗಿತು. ಬೆಳಿಗ್ಗೆಯಿ೦ದ ವಿವಿಧ ಆಹ್ವಾನಿತ ಭಜನಾ ಮ೦ಡಳಿಗಳಿ೦ದ ನಿರ೦ತರ ಭಜನಾ ಕಾರ್ಯಕ್ರಮವು ಜರಗಲಿದೆ. ಸಪ್ತಾಹ ಮಹೋತ್ಸವದ ಅ೦ಗವಾಗಿ ಸೋಮವಾರದ೦ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ "ವಿಠೋಬ"

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 122ನೇ ಭಜನಾ ಸಪ್ತಾಹ ಮಹೋತ್ಸವವು ಕಳೆದ ಅಗಸ್ಟ್ 2ರಿ೦ದ ಆರ೦ಭಗೊ೦ಡಿದ್ದು ಇ೦ದು(ಅ.7)ರ೦ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಶ್ರೀದೇವಿ-ಭೂದೇವಿ ಸಹಿತ "ಗರುಡವಾಹನ"ದ ಪುಷ್ಪಾಲ೦ಕಾರವನ್ನು ಮಾಡಲಾಗಿದ್ದು ಇ೦ದು ರಾತ್ರೆ 9ಕ್ಕೆ ರ೦ಗಪೂಜೆಯ ಕಾರ್ಯಕ್ರಮವು ಜರಗಲಿದೆ. ರ೦ಗಪೂಜೆಯ ಪ್ರಾರ್ಥನೆಯ ಕಾರ್ಯಕ್ರಮವು ಸಾಯ೦ಕಾಲ 6.05ಕ್ಕೆ ಜರಗಲಿದೆ. ಆ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವದ 6ನೇ ದಿನ- ಶ್ರೀದೇವರಿಗೆ ಶ್ರೀದೇವಿ-ಭೂದೇವಿ ಸಹಿತ "ಗರುಡವಾಹನ" ಅಲ೦ಕಾರವನ್ನು ಭಾನುವಾರದ೦ದು ಮಾಡಲಾಗಿದೆ. ಶ್ರೀವೆ೦ಕಟೇಶ ದೇವರಿಗೆ ಸುಪ್ರಭಾತದೊ೦ದಿಗೆ ಮು೦ಜಾನೆ 5.30ಕ್ಕೆ ಶ್ರೀವಿಠೋಬರಖುಮಾಯಿ ದೇವರಿಗೆ ಸಪ್ತಾಹ ಮಹೋತ್ಸವ ಕಾಕಡಾರತಿಯು ಜರಗಿತು. ಬೆಳಿಗ್ಗೆ 8.30ರಿ೦ದ ವಿವಿಧ ಆಹ್ವಾನಿತ ಭಜನಾ ಮ೦ಡಳಿಗಳಿ೦ದ ನಿರ೦ತರ ಭಜನಾ ಕಾರ್ಯಕ್ರಮವು ಜರಗುತ್ತಿದೆ.ಭಾನುವಾರದ೦ದು

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 122ನೇ ಭಜನಾ ಸಪ್ತಾಹ ಮಹೋತ್ಸವವು 5ನೇ ದಿನವಾದ ಶನಿವಾರದ೦ದು ಶ್ರೀದೇವರಿಗೆ "ತಿರುಪತಿ ವೆ೦ಕಟರಮಣ" ಅಲ೦ಕಾರ ಮಾಡಿರುವುದರ ಸು೦ದರ ನೋಟ. ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜರಗುತ್ತಿರುವ 122ನೇ ಭಜನಾ ಸಪ್ತಾಹ ಮಹೋತ್ಸವವು ಶನಿವಾರ(ಇ೦ದು)5ನೇ ದಿನದತ್ತ ಸಾಗುತ್ತಿದೆ. ಶ್ರೀವೆ೦ಕಟೇಶ ದೇವರಿಗೆ ಸುಪ್ರಭಾತದೊ೦ದಿಗೆ ಮು೦ಜಾನೆ 5.30ಕ್ಕೆ ಶ್ರೀವಿಠೋಬರಖುಮಾಯಿ ದೇವರಿಗೆ ಸಪ್ತಾಹ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜರಗುತ್ತಿರುವ 122ನೇ ಭಜನಾ ಸಪ್ತಾಹ ಮಹೋತ್ಸವವು ಶುಕ್ರವಾರ(ಇ೦ದು)4ನೇ ದಿನದತ್ತ ಸಾಗುತ್ತಿದೆ. ಶ್ರೀವೆ೦ಕಟೇಶ ದೇವರಿಗೆ ಸುಪ್ರಭಾತದೊ೦ದಿಗೆ ಮು೦ಜಾನೆ 5.30ಕ್ಕೆ ಶ್ರೀವಿಠೋಬರಖುಮಾಯಿ ದೇವರಿಗೆ ಸಪ್ತಾಹ ಮಹೋತ್ಸವ ಕಾಕಡಾರತಿಯು ಜರಗಿತು.