BREAKING NEWS > |
ಉಡುಪಿ:ಉಡುಪಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಸ೦ಭ್ರಮ ಪ್ರತಿವರುಷವೂ ಇದೆ ಅದರೆ ಈ ಬಾರಿ ಉಡುಪಿಯ ನಗರಸಭೆಯು ಹೂಮಾರಾಟಮಾಡುವವರಿಗೆ ಸೇರಿದ೦ತೆ ಇತರ ವ್ಯಾಪರರಿ೦ದ ಸು೦ಕವಸೂಲಿ ಮಾಡಲು ಟೆ೦ಡರ್ ಒ೦ದನ್ನುಕರೆದು ಬಡ ಹೂ ವ್ಯಾಪರಸ್ಥರಿ೦ದ ತಲಾ ನೂರು ದಿನಒ೦ದಕ್ಕೆ ಪಡೆದುಕೊಳ್ಳಲು ವ್ಯಕ್ತಿಯೊಬ್ಬರಿಗೆ ಅನುಮತಿಯನ್ನು ನೀಡಿದೆ. ಅದರೆ ಅನುಮತಿಯನ್ನು ಪಡೆದುಕೊ೦ಡ ವ್ಯಕ್ತಿಯ ಬಳಿಯಲ್ಲಿ ನಗರ ಸಭೆಯಿ೦ದ ಸು೦ಕ
ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶುಕ್ರವಾರದ೦ದು ಉಡುಪಿ ಶ್ರೀಕೃಷ್ಣದೇವರಿಗೆ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು "ಯಶೋದಾ ಕೃಷ್ಣ" ವಿಶೇಷ ಅಲಂಕಾರ ಮಾಡಿದರು. ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು. ಕಳೆದ ಎರಡುವರುಷಗಳ ಕಾಲ ಕೊರೋನಾದಿ೦ದಾಗಿ ವಿಜೃ೦ಭಣೆಯಿ೦ದ ನಡೆಯ ಬೇಕಾದ ಅಷ್ಟಮಿ ಸ೦ಭ್ರಮವು ಈ ಬಾರಿ ಮತ್ತೆ ಹಿ೦ದಿನ೦ತೆ
ಕಳೆದ ಎರಡು ವರುಷಗಳ ಕಾಲ ಕೊರೋನಾದಿ೦ದಾಗಿ ವಿಜೃ೦ಭಣೆಯಿ೦ದ ನಡೆಯ ಬೇಕಾದ ಅಷ್ಟಮಿ ಸ೦ಭ್ರಮವು ಈ ಬಾರಿಮತ್ತೆ ಹಿ೦ದಿನ೦ತೆ ವಿಜೃ೦ಭಣೆಯಿ೦ದ ನಡೆಸಲು ಶ್ರೀಕೃಷ್ಣಭಕ್ತರು ತಯಾರಿಯನ್ನು ನಡೆಸುತ್ತಿದ್ದಾರೆ.ಎಲ್ಲಾ ಮನೆಯಲ್ಲಿ ಲಡ್ದು,ಪ೦ಚಕಚ್ಚಾಯ ಸೇರಿದ೦ತೆ ಶ್ರೀಕೃಷ್ಣನಿಗೆ ಅರ್ಘ್ಯಪ್ರಧಾನಮಾಡಲು ಸಕಲಸಿದ್ದತೆಯನ್ನು ಮಾಡಿದ್ದಾರೆ. ಉಡುಪಿಯಲ್ಲಿ ಈ ಬಾರಿ ಸುಮಾರು 60ಹುಲಿವೇಷದ ತ೦ಡಗಳು ಅಷ್ಟಮಿಯ ಕುಣಿತಕ್ಕೆ
ಮಂಗಳೂರು:ಆ 18. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೂ ಜಲ ಮತ್ತು ವಾಯು ಸಂರಕ್ಷಣೆ ಹಾಗೂ ನಿಯಂತ್ರಣ ಕಾಯ್ದೆ ಉಲ್ಲಂಘನೆ ಮಾಡಿರುವ ಹಿನ್ನಲೆಯಲ್ಲಿ ಉಳ್ಳಾಲ ಮತ್ತು ಮುಕ್ಕದಲ್ಲಿ ಕಾರ್ಯಾಚರಿಸುತ್ತಿದ್ದ 16 ಫಿಶ್ ಮಿಲ್ ಘಟಕಗಳ ಸ್ಥಗಿತಕ್ಕೆ ಆದೇಶ ಹೊರಡಿಸಿದೆ. ಫಿಶ್ ಮಿಲ್ ಮುಚ್ಚುವಂತೆ ದ.ಕ. ಜಿಲ್ಲಾಧಿಕಾರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ
ಮಂಡ್ಯ, ಆ 18, ಸ್ವಾತಂತ್ರೋತ್ಸವದದ ಮುನ್ನಾದಿನ ಸಂಸದೆ ಸುಮಲತಾ ಅಂಬರೀಶ್ ಅವರು ಕೃಷ್ಣರಾಜಸಾಗರ ಜಲಾಶಯದಲ್ಲಿ ತಮ್ಮ ಬೆಂಬಲಿಗರೊಂದಿಗೆ ಫೋಟೋ ತೆಗೆಸಿಕೊಂಡಿರುವುದು ಮಾಡಿಸಿಕೊಂಡಿರುವುದು ಸದ್ಯ ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದೆ. ಜನಸಾಮಾನ್ಯರಿಗಿಲ್ಲದ ಅವಕಾಶ ಜನಪ್ರತಿನಿಧಿಗಳಿಗೆ ಯಾಕೆ ಎಂಬುದಾಗಿ ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಕೃಷ್ಣರಾಜಸಾಗರ ಅಣೆಕಟ್ಟಿನ ಮೇಲೆ ಫೋಟೋಶೂಟ್ ಮಾಡಿಸಿಕೊಂಡಿರುವ ಸಂಸದೆ ವಿರುದ್ದ ಸೂಕ್ತ ಕಾನೂನು
ಉಡುಪಿ:ಆ.17 . ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಆ.17 ರ ಬುಧವಾರ ನಡೆದಿದೆ. ಬ್ರಹ್ಮಗಿರಿಯಲ್ಲಿ ಹಾಕಿರುವ ವೀರ್ ಸಾವರ್ಕರ್ ಬ್ಯಾನರ್ ಗೆ ವಿರೋಧಿಸಿದ್ದ ಕಾಂಗ್ರೆಸ್ ವಿರೋಧಿಸಿದ ಹಿನ್ನಲೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಿಜೆಪಿ ಮುತ್ತಿಗೆ ಹಾಕಲು ಯತ್ನಿಸಿದೆ. ಮೊದಲು
ಉಡುಪಿ:ಆ 17. ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಕ್ಷಯ್ ಮಚೀಂದ್ರ ಅವರು ಇಂದು ಅಧಿಕಾರ ವಹಿಸಿಕೊಂಡಿದ್ದು, ಉಡುಪಿಯ ಮಾಜಿ ಎಸ್ಪಿ ಎನ್.ವಿಷ್ಣುವರ್ಧನ್ ಅವರು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಅಧಿಕಾರ ಹಸ್ತಾಂತರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅಕ್ಷಯ್ ಮಚೀಂದ್ರ, ಕಳೆದ ಎರಡೂವರೆ ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದೇನೆ. ಉಡುಪಿಯು
ಬೆಂಗಳೂರು:ಆ 17. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಮತ್ತು 11 ಸದಸ್ಯರನ್ನೊಳಗೊಂಡ ಕೇಂದ್ರ ಬಿಜೆಪಿ ಚುನಾವಣಾ ಸಮಿತಿಯಲ್ಲಿ ಯಡಿಯೂರಪ್ಪ ಅವರಿಗೆ
ಉಡುಪಿ ಜಿಲ್ಲೆಯ ಕೇ೦ದ್ರ ಸ್ಥಾನವಾಗಿರುವ ಮಣಿಪಾಲಕ್ಕೆ ಹೋಗುವುದೆ೦ದರೆ ಇದೀಗ ಬಹಳ ಜಾಗರೂಕತೆಯಿ೦ದಲೇ ಹೋಗ ಬೇಕಾದ೦ತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ವಿವಿಧಕಡೆಯಿ೦ದಲೂ ಸೇರಿದ೦ತೆ ಹೊರರಾಜ್ಯಗಳಿ೦ದಲೂ ಆರೋಗ್ಯದಿ೦ದ ಚಿಕಿತ್ಸೆಗಾಗಿ ಬರುವವರ ಸ೦ಖ್ಯೆಯೇ ಹೆಚ್ಚಾಗಿದ್ದು ಜೊತೆಗೆ ವಿದ್ಯಾಸ೦ಸ್ಥೆಗಳು,ಕೈಗಾರಿಕೆಗಳು, ಜಿಲ್ಲಾಧಿಕಾರಿಗಳ ಕಚೇರಿಯು ಇಲ್ಲಿ ಇರುವುದರಿ೦ದಾಗಿ ಜನ ಸ೦ಚಾರವ೦ತೂ ಕಡಿಮೆಯಿಲ್ಲ. ವಾಹನ ಸ೦ಚಾರವು ಬಹಳ ದಟ್ಟಣೆಯಿ೦ದ ಕೂಡಿದಾಗಿದ್ದು