Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಕಳೆದ ಬಾರಿ ಕೊರೋನಾದಿ೦ದಾಗಿ ಚೆಪ್ಪೆಯಾಗಿ ನಡೆದ ಗೌರಿ-ಗಣೇಶನ ಹಬ್ಬವು ಈ ಬಾರಿ ರಾಜ್ಯದೆಲ್ಲೆಡೆಯಲ್ಲಿ ಸ೦ಭ್ರಮದಿ೦ದ ಜನರು ಆಚರಿಸುತ್ತಿದ್ದಾರೆ. ಬಹುತೇಕ ಜನರ ಮನೆಯಲ್ಲಿ ಇ೦ದು ಗೌರಿ ಹಬ್ಬದ ವಾತಾವರಣದಿ೦ದ ಕೂಡಿದ್ದು ಮಳೆರಾಯನ ಕಿರಿಕಿರಿಯಿಲ್ಲದೇ ಎಲ್ಲವೂ ಸ೦ಭ್ರಮದಿ೦ದಲೇ ನಡೆದ ಬಗ್ಗೆ ವರದಿಯಾಗಿದೆ. ಉಡುಪಿಯ ಅಲೆವೂರು ಕಿಣಿ ಕುಟು೦ಬಿಕರ ಮನೆಯಲ್ಲಿ ಹಾಗೂ ಕುರಾಡಿ ನಾಯಕ್

ರಾಜ್ಯದೆಲ್ಲೆಡೆಯಲ್ಲಿ ಇ೦ದು ಮತ್ತು ನಾಳೆ ಗೌರಿ-ಗಣಪತಿ ಹಬದ್ದ ಸ೦ಭ್ರಮ ಒ೦ದೆಡೆಯಾದರೆ ಮತ್ತೊ೦ದು ಕಡೆಯಲ್ಲಿ ಗಣಪತಿ ಹಬ್ಬವನ್ನು ಆಚರಿಸುವ ಈ ಸ೦ದರ್ಭದಲ್ಲಿ ಮಳೆರಾಯನ ಭಾರೀ ವರ್ಷಾಧಾರೆಯಿ೦ದಾಗಿ ಹಬ್ಬದ ಸ೦ಭ್ರಮಕ್ಕೆ ಮಳೆರಾಯ ಬ್ರೇಕ್ ಹಾಕಿದ್ದಾನೆ೦ದು ಹೇಳ ಬೇಕಾಗುತ್ತದೆ. ಕರಾವಳಿ ಜಿಲ್ಲೆಯಾದ ಉಡುಪಿ-ಮ೦ಗಳೂರಿನಲ್ಲಿ ಗಣಪತಿ ಹಬ್ಬವು ಭಾರೀ ಸ೦ಭ್ರಮದಿ೦ದ ನಡೆಸಲು ಮನೆ-ಮನೆಯಲ್ಲಿಯೂ ಸೇರಿದ೦ತೆ ಸಾರ್ವಜನಿಕ

ಬೆಂಗಳೂರು: ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ ಮಾಲೀಕರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ಪ್ರಯಾಣಿಕರಿಂದ ತೆಗೆದುಕೊಂಡರೆ ಅಂಥವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ಎಚ್ಚರಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹಬ್ಬದ ವೇಳೆ  ಪ್ರಯಾಣಿಕರು ತಮ್ಮ ಊರುಗಳಿಗೆ

ನೋಯ್ಡಾ:ಆ ,28. ಐತಿಹಾಸಿಕ ಕುತುಬ್‌ ಮಿನಾರ್‌ಗಿಂತಲು ಎತ್ತರದ ನೋಯ್ಡಾದ ಸೂಪರ್‌ಟೆಕ್ ಅವಳಿ ಗೋಪುರಗಳನ್ನು ಕೆಲವೇ ಸೆಕೆಂಡ್‌ಗಳಲ್ಲಿ ಇಂದು ನೆಲಸಮಗೊಳಿಸಲಾಗಿದೆ. ನಿಯಮಬಾಹಿರವಾಗಿ ನಿರ್ಮಾಣಗೊಂಡ ಕಟ್ಟಡಗಳನ್ನು ನೆಲಸಮ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ ಒಂದೇ ವರ್ಷದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡ ಈ ಕಟ್ಟಡ ನೆಲಸಮಗೊಂಡಿದೆ. ದೆಹಲಿಯ ಕುತುಬ್ ಮಿನಾರ್ 73 ಮೀಟರ್ ಎತ್ತರವಿದ್ದರೆ, ಸೂಪರ್‌ಟೆಕ್

ನಾಗ್ಪುರ:ಆ 28.ಅಜ್ಜ ಖರೀದಿಸುತ್ತಿದ್ದ ಬಲೂನ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಎರಡು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ. ಸಾಂದರ್ಭಿಕ ಚಿತ್ರ ಕೃಷಿ ಚಟುವಟಿಕೆ, ಎತ್ತುಗಳ ಮಹತ್ವ ತಿಳಿಸಲು ಆಚರಿಸಲಾದ ತನ್ಹಾ ಪೋಲಾ ಹಬ್ಬಕ್ಕೆ ಮಗು ತನ್ನ ಅಜ್ಜನೊಂದಿಗೆ ಹೋಗಿದ್ದು, ಈ ವೇಳೆ ಬಲೂನ್ ಖರೀದಿಸುತ್ತಿದ್ದಾಗ ಗಾಳಿ ತುಂಬಲು

ಉಡುಪಿ:ಉಡುಪಿಯ ಶ್ರೀಕೃಷ್ಣಜನ್ಮಾಷ್ಟಮಿಯ೦ದು ಈ ಬಾರಿ ಹೊಸ ದಾಖಲೆಯೊ೦ದನ್ನು ಉಡುಪಿಯ ವಿಪ್ರ ಬ್ರಾಹ್ಮಣರ ಯುವಕರ ತ೦ಡವೊ೦ದು ಮಾಡಿದ್ದಾರೆ. ಈ ಬಗ್ಗೆ ಅಪಾರ ಜನರು ಈ ತ೦ಡಕ್ಕೆ ಅಭಿನ೦ದನೆಯನ್ನು ಸಲ್ಲಿಸಿದ್ದಾರೆ. ಯುವಕರಾದ ಕು೦ಜಿಬೆಟ್ಟಿನ ಅಭಿಷೇಕ್ ರಾವ್, ಅಕ್ಷಯರಾವ್ ಕು೦ಜಿಬೆಟ್ಟು, ಮಯೂರ್ ರಾವ್ ಗು೦ಡಿಬೈಲು,ಶರತ್ ರಾವ್ ಕಡಿಯಾಳಿ,ಅಶ್ವಿನಿ ಉಪಾಧ್ಯಾ ಗು೦ಡಿಬೈಲು,ಶ್ರವಣ ಕುಮಾರ್ ಗು೦ಡಿಬೈಲು,ರಾಹುಲ್

ಉಡುಪಿ:ನಾವು ಕೇವಲ ಮನೋರಂಜನೆಗಾಗಿ ಇರುವ ಕ್ರೀಡೆಗಳತ್ತ ಆಕರ್ಷಿತರಾಗ ಬಾರದು. ಬೌದ್ಧಿಕ, ಮಾನಸಿಕ ವಿಕಾಸಕ್ಕೆ ಅನುಕೂಲವಾಗುವ ಮತ್ತು ದೇಹಕ್ಕೆ ಹೆಚ್ಚು ವ್ಯಾಯಾಮವನ್ನು ಕೊಡುವ ಆಟ ಶಟ್ಲ್ ಬ್ಯಾಡ್ಮಿಂಟನ್. ಮಕ್ಕಳು ಈ ಶಟ್ಲ್ ಬ್ಯಾಡ್ಮಿಂಟನ್ ಆಟದ ಅವಕಾಶವನ್ನು ಹೆಚ್ಚು ಹೆಚ್ಚು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಅಭಿಪ್ರಾಯಪಟ್ಟರು.