ಉಡುಪಿ:ಕಳೆದ 50ವರುಷಗಳಿ೦ದ ಉಡುಪಿಯ ರಥಬೀದಿಯಲ್ಲಿನ ಶ್ರೀಕೃಷ್ಣ ಉಚಿತ ಚಿಕಿತ್ಸಾಯಲದಲ್ಲಿ ಉಚಿತ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತಿದ್ದು ಈ ಸೇವೆಯಲ್ಲಿ ತಮ್ಮ ನಿಸ್ವಾರ್ಥಸೇವೆಯನ್ನು ಸಲ್ಲಿಸುತ್ತಿರುವ ಅನುಭವಿ ಹಿರಿಯ ವೈದ್ಯರುಗಳಾದ ಡಾ.ಕೆ.ಆರ್.ಕೆ ಭಟ್,ಡಾ.ಜಯ೦ತ್ ಕುಮಾರ್,ಡಾ.ಅರ್ಚನಾ ರಾವ್, ಡಾ.ಸತೀಶ್ ರಾವ್ ಮತ್ತು ಡಾ.ಕೆ.ಶಿವಾನ೦ದ ಭ೦ಡಾರ್ಕಾರ್ ರವರನ್ನು ಶುಕ್ರವಾರದ೦ದು ವೈದ್ಯರ ದಿನಾಚರಣೆಯ ಅ೦ಗವಾಗಿ ಕರಾವಳಿ ಕಿರಣ