BREAKING NEWS > |
ಕೊಂಕಣಿ ಸಾಹಿತ್ಯ ಅಕಾಡೆಮಿಗೆ ವಿಶಿಷ್ಟ ಕಾಯಕಲ್ಪ ನೀಡಿ ಎಲ್ಲ ವರ್ಗದ ಕೊಂಕಣಿ ಭಾಷಿಕರನ್ನು ಗುರುತಿಸುವ ಕಾರ್ಯ ಮಾಡಿದ ಕಾಸರಗೋಡು ಚಿನ್ನಾ ಕನ್ನಡದ ಆಸ್ತಿ ಎಂದು ಶಾಸಕ ಕೆ. ರಘುಪತಿ ಕೃತಿ ಬಿಡುಗಡೆಗೊಳಿಸಿ ಭಟ್ ಹೇಳಿದರು. ಅನಂತ ವೈದಿಕ ಕೇಂದ್ರ ಆಶ್ರಯದಲ್ಲಿ ಚಲನಚಿತ್ರ ನಿರ್ದೇಶಕ, ನಟ, ರಂಗಕರ್ಮಿ ಕಾಸರಗೋಡು ಚಿನ್ನಾ
ಹೌದು ಉಡುಪಿ ನಗರವು ದಿನದಿ೦ದ ದಿನಕ್ಕೆ ಬೆಳುತ್ತಿದ್ದ೦ತೆ ನಗರದಲ್ಲಿ ವಾಹನದಟ್ಟಣೆಯೂ ಸಹ ಹೆಚ್ಚಿದ್ದು ಯಾವುದೇ ಸ್ಥಳಕ್ಕೆ ತಲುಪಬೇಕಾದ ಸಮಯದಲ್ಲಿ ತಲುಪಲಾಗುತ್ತಿಲ್ಲ ಇದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಉಡುಪಿಯ ಇತಿಹಾಸ ಪ್ರಸಿದ್ಧ ದೇವಾಲಯವಿರುವ ಶ್ರೀಕೃಷ್ಣಮಠದ ರಥಬೀದಿಯು ಹಲವಾರು ವರುಷಗಳಿ೦ದ ವಾಹನಗಳ ದಟ್ಟಣೆ ಹಾಗೂ ದನಗಳ ಸ೦ಚಾರದಿ೦ದಾಗಿ ತು೦ಬಿತುಳುಕುತ್ತಿದ್ದ ಸಮಯ ಅ೦ದಾಗಿತ್ತು. ಹೋರಿ,ಗೂಳಿಗಳ
ಮಂಗಳೂರು: ನಗರದ ಎಂಜಿ ರಸ್ತೆಯಲ್ಲಿರುವ ಪ್ರತಿಷ್ಠಿತ ಪಬ್ ಮೇಲೆ ಸಿಸಿಬಿ ಪೊಲೀಸರಿಂದ ದಾಳಿ ನಡೆದಿದೆ. ಜೋರಾದ ಧ್ವನಿವರ್ಧಕಗಳನ್ನು ಬಳಸಿ ಕಿರಿಕಿರಿ ಉಂಟು ಮಾಡಲಾಗುತ್ತಿತ್ತು,ನಿಗದಿತ ಅವಧಿಗಿಂತ ಹೆಚ್ಚು ಸಮಯ ತೆರೆಯಲಾಗುತ್ತಿತ್ತು ಹಾಗೂ ಪಬ್ನಿಂದ ಹೊರಬರುವವರು ಅಶ್ಲೀಲವಾಗಿ ವರ್ತಿಸುತ್ತಿದ್ದರು ಎಂಬುದಾಗಿ ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ
ಕಾರ್ಕಳ ; ಶ್ರೀ ದೇವಕೀ ಕೃಷ್ಣ ರಾವಳನಾಥ ತೆಳ್ಳಾರ್ ರಸ್ತೆ ಕಾರ್ಕಳ ನವರಾತ್ರಿ ಅಂಗವಾಗಿ 19 ನೇ ಮಂಗಳವಾರ ಸಾಮೂಹಿಕ ಪ್ರಾರ್ಥನೆ , ಗುರು ಗಣಪತಿ ಪೂಜೆ, ಪಂಚಾಮೃತಾ ಅಭಿಷೇಕ ,ಸಾನಿಧ್ಯ ಹವನ , ದ್ವಾದಶ ಕಲಶಾಭಿಷೇಕ , ಹುಣ್ಣೆಮೆ ಕಾರ್ಯಕ್ರ್ರಮ ನೆಡೆಯಿತು . ವೇ . ಮೂ
ಮುಂಬೈ: ಬಾಲಿವುಡ್ ಹಿರಿಯ ನಟಿ, ದಿವಂಗತ ಹಾಸ್ಯನಟ ಮೆಹಮೂದ್ ಅವರ ಸಹೋದರಿ ಮಿನೂ ಮುಮ್ತಾಜ್ ಶನಿವಾರ ಮುಂಜಾನೆ ಕೆನಡಾದಲ್ಲಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. 'ರೇಷ್ಮಿ ಸಲ್ವಾರ್ವಾಲಿ ಹುಡುಗಿ' ಎಂದೇ ಖ್ಯಾತರಾಗಿದ್ದದ ಮಿನೂ, ಅವರ ನಿಜವಾದ ಹೆಸರು ಮಾಲಿಕುನಿಸಾ, ನೃತ್ಯಗಾರ್ತಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿ
ಮಂಗಳೂರು, ಅ.23 : ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಅಪೇಕ್ಷಾ ಫೆರ್ನಾಂಡೀಸ್ 3 ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿದ್ದಾರೆ. 16 ವರ್ಷದ ಅಪೇಕ್ಷಾ ಬಾವ್ಲಾನ್ ಹಾಗೂ ಶಾಲೇಟ್ ಫೆರ್ನಾಂಡೀಸ್ ದಂಪತಿಯ ಪುತ್ರಿ. ಇವರು ಮಂಗಳೂರಿನವರಾಗಿದ್ದು, ಪ್ರಸ್ತುತ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಅಪೇಕ್ಷಾ ಬಂಟ್ಸ್ ಸಂಘದ ಎಸ್ ಎಂ
ಉಡುಪಿ: ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯ ಇನ್ಸ್ಟ್ರಮೆಂಟೇಷನ್ ಆಂಡ್ ಕಂಟ್ರೋಲ್ ಇಂಜಿನಿಯರಿಂಗ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಕೆ ರಾಮಕೃಷ್ಣ ಕಿಣಿ ಅವರು ಮಂಡಿಸಿದ "ಮಲ್ಟಿವೇರಿಯೆಟ್ ಪ್ರೋಸೆಸ್ ಮಾನಿಟರಿಂಗ್ ಯೂಸಿಂಗ್ ಮಲ್ಟಿಸ್ಕೇಲ್ ವರ್ಷನ್ ಆಫ್ ಐಸಿಎ" ಎಂಬ ಸಂಶೋಧನ ಪ್ರಭಂದಕ್ಕೆ, ಮಾಹೇ ಸಂಸ್ಥೆಯು ಪಿಎಚ್ ಡಿ ನೀಡಿದೆ.
ಯುಎಇ: ಕ್ವಾಲಿಫೈಯರ್ ಪಂದ್ಯಗಳು ಅಂತಿಮಗೊಂಡಿದ್ದು, ಇಂದಿನಿಂದ ಸೂಪರ್ 12ರ ಘಟ್ಟದ ಟಾಪ್ 12 ತಂಡಗಳು ಸೆಣಸಾಟ ನಡೆಸಲಿವೆ. ಬರೋಬ್ಬರಿ 5 ವರ್ಷಗಳ ಬಳಿಕ 6ನೇ ವಿಶ್ವಕಪ್ ಗೆ ಇಂದು ಚಾಲನೆ ಸಿಗುತ್ತಿದ್ದು ಸೂಪರ್ 12ರ ಘಟ್ಟದ ಮೊದಲ ಪಂದ್ಯವನ್ನು ಇಂದು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದ ಮಧ್ಯೆ ನಡೆಯಲಿದೆ. ಹಾಗಾದ್ರೆ ಅರ್ಹತಾ ಸುತ್ತಿನಿಂದ
ಚೆನ್ನೈ: 2020-21 ನೇ ಸಾಲಿಗಾಗಿ ಸಾರ್ವಜನಿಕ ವಲಯ ಉದ್ದಿಮೆಗಳ 2, 87,250 ನೌಕರರಿಗೆ 216.38 ಕೋಟಿ ರೂ. ಬೋನಸ್ ಮತ್ತು ಶೇಕಡಾ 1.67 ರಷ್ಟು ಕೃಪಾಧನ (ಎಕ್ಸ್ -ಗ್ರೇಷಿಯಾ)ವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಪ್ರಕಟಿಸಿದ್ದಾರೆ. ಲಾಭ ಹಾಗೂ ನಷ್ಟದಲ್ಲಿರುವ ಸಾರ್ವಜನಿಕ ವಲಯ ಉದ್ದಿಮೆಗಳ ಸಿ ಮತ್ತು ಡಿ ದರ್ಜೆಯ ನೌಕರರು
ಟಗರು ಸಿನಿಮಾ ನಂತರ ನಟಿ ಭಾವನಾ ಮತ್ತು ಶಿವರಾಜ್ ಕುಮಾರ್ ಭಜರಂಗಿ 2 ಚಿತ್ರದಲ್ಲಿ ನಟಿಸಿದ್ದಾರೆ, ಹರ್ಷ ಮತ್ತು ಜಯಣ್ಣ ಕಂಬೈನ್ಸ್ ಸಿನಿಮಾದಲ್ಲಿ ಕೆಲಸ ಮಾಡುವುದಕ್ಕೆ ಭಾವನಾ ಉತ್ಸುಕರಾಗಿದ್ದರಂತೆ. “ಹರ್ಷ ನೃತ್ಯ ನಿರ್ದೇಶಕರಾಗಿದ್ದಾಗಲೂ ಚಿತ್ರಕ್ಕೆ ತಂಡವನ್ನು ಸೇರಿಸುವ ಬಗ್ಗೆ ನಾವಿಬ್ಬರು ಚರ್ಚಿಸುತ್ತಿದ್ದೆವು. ಇದು ಅಂತಿಮವಾಗಿ ಭಜರಂಗಿ 2 ನೊಂದಿಗೆ ಕಾರ್ಯರೂಪಕ್ಕೆ