Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಈ ಬಾರಿಯ ದೀಪಾವಳಿಯಲ್ಲಿ ಇದೀಗ ಬಣ್ಣ-ಬಣ್ಣದ ವಿವಿಧ ಕಲಾಕೃತಿಯಲ್ಲಿ ಹಣತೆಗಳು ಉಡುಪಿಯ ರಥಬೀದಿಯಲ್ಲಿ ಮಾರುಕಟ್ಟೆಗೆ ಬ೦ದಿದ್ದು ಗ್ರಾಹಕರು ಖರೀದಿಯಲ್ಲಿ ಭಾರೀ ಸ೦ಖ್ಯೆಯಲ್ಲಿ ಮುಗಿಬಿದ್ದಿದ್ದಾರೆ. ಸುಮಾರು 16ಬಗೆಯ ಬಣ್ನ ಬಣ್ಣದ ಮಣ್ಣಿನ ಹಣತೆಗಳಿದ್ದು ಭಾರೀ ಕಡಿಮೆದರದಲ್ಲಿ ಗ್ರಾಹಕರಿಗೆ ಸಿಗುತ್ತಿದೆ.ಎಲ್ಲಿಯೂ ಇಲ್ಲದ ಹಾಗೂ ಸು೦ದರವಾಗಿದ್ದು ಎಲ್ಲರನ್ನು ತನ್ನತ್ತ ಸೆಳೆಯು ಬಣ್ಣ ಬಣ್ಣದ

ಮಂಗಳೂರು, ಅ.31: "ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬೆಟ್ಟಂಪಾಡಿಯಲ್ಲಿ 30 ಲಕ್ಷ ರೂ.ಗಳ ವೆಚ್ಚದಲ್ಲಿ ತೂಗು ಸೇತುವೆ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ" ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು ತಿಳಿಸಿದರು. ಅವರು ಅ.30ರ ಶನಿವಾರ ನಗರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ

ಬೆಂಗಳೂರು: ಬದುಕಿ ಬೆಳಗಬೇಕಿದ್ದ ವಯಸ್ಸಿನಲ್ಲಿ ಹಠಾತ್ ನಿರ್ಗಮನ ಘೋಷಿಸಿ ಕನ್ನಡ ಕುಲಕೋಟಿ ಜನರನ್ನು ದುಃಖದ ಕಡಲಿನಲ್ಲಿ ಮುಳುಗಿಸಿದ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ಭಾನುವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಯಿತು. ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಸಾವಿರಾರು ಅಭಿಮಾನಿಗಳು ಪುನೀತ್'ಗೆ

ಕೊರೋನಾದಿ೦ದಾಗಿ ಕಳೆದ ಬಾರಿ ದೀಪಾವಳಿ ಹಬ್ಬವು ಎಲ್ಲರಲ್ಲಿಯೂ ಬೇಸರದ ಹಬ್ಬವಾಗಿ ಆಚರಣೆಯಾಗಿತ್ತು. ಬಟ್ಟೆ, ಪಟಾಕಿ ಗೂಡು ದೀಪಗಳನ್ನು ಖರೀದಿಸುವವರು ಸ೦ಖ್ಯೆ ವಿರಳವಾಗಿತ್ತು ಮಾತ್ರವಲ್ಲದೇ ದೀಪಾವಳಿಗೆ ಕೊರೋನಾ ಕರಿನೆರಳು ಬಿದ್ದಿತ್ತು. ಈ ಬಾರಿ ಕೊರೋನಾ ಕಡಿಮೆ ಯಾಗಿರುವುದರಿ೦ದಾಗಿ ಹಬ್ಬಕ್ಕೆ ಹಿ೦ದಿನ ಆಚರಣೆಯ ಮೆರೆಗು ಮತ್ತೆ ಬ೦ದ೦ತಾಗಿದೆ. ನಗರದ ಬಟ್ಟೆಯ೦ಗಡಿ, ಗೂಡುದೀಪಗಳ ಮಾರಾಟದ

ಕಾರ್ಕಳ:ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ ಸಂಭವಿಸಿ 4 ಮಂದಿ ದಾರುಣ ಸಾವನ್ನಪ್ಪಿದ ಘಟನೆ ಅ.29 ರ ಶುಕ್ರವಾರ ವರದಿಯಾಗಿದೆ.ಆಗುಂಬೆ ಘಾಟಿಯ ಕಂದಕಕ್ಕೆ ಈಚರ್ ವಾಹನ ಉರುಳಿ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರನ್ನು ಈಚರ್ ಚಾಲಕ ಯಜ್ಞೇಶ್ ಹಾಗೂ ಈಚರ್ ಕ್ಲೀನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿವತಿಕೆರೆ ಬಳಿಯ ಮಹಾವೀರಭವನ ಪಕ್ಕದ ನಿವಾಸಿ

ಲಖನೌ: ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ಕಟ್ಟಡದ ಮೊದಲ ಮಹಡಿಯಲ್ಲಿ ವಿದ್ಯಾರ್ಥಿಯೋರ್ವನ ಕಾಲನ್ನು ಮೇಲಕ್ಕೆ ಎತ್ತಿ ತೆಲೆಕೆಳಗೆ ಮಾಡಿ, ನೇತಾಡಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಫೋಟೋ ವೈರಲ್​ ಆಗುತ್ತಿದ್ದಂತೆ ಉತ್ತರ ಪ್ರದೇಶದ ಮಿರ್ಜಾಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಾಂಶುಪಾಲರ ವಿರುದ್ಧ ದೂರು ದಾಖಲಿಸುವಂತೆ ಆದೇಶಿಸಿದ್ದಾರೆ. ಎರಡನೇ ತರಗತಿ ಮಗು ಚೇಷ್ಟೆ ಮಾಡಿದ್ದಕ್ಕೆ

ಬೆಂಗಳೂರು: ಕನ್ನಡದ ಖ್ಯಾತ ಪ್ರತಿಭಾವಂತ ನಟ ಡಾ. ರಾಜ್ ಕುಮಾರ್ ಅವರ ಪುತ್ರ ಪುನೀತ್ ರಾಜ್ ಕುಮಾರ್ ಶುಕ್ರವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುನೀತ್ ರಾಜ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದು ಕುಟುಂಬಸ್ಥರು, ಅಸಂಖ್ಯಾತ

ಹಿ೦ದೆ ಸಾರ್ವಜನಿಕರು ಯಾವುದೇ ಕಟ್ಟಡವನ್ನು ಹಾಗೂ ಅನುಮತಿಯನ್ನು ಪಡೆಯದೇ,ಅನುಮತಿಯನ್ನು ಪಡೆದರೂ ಅಧಿಕಾರಿಗಳ ಹಾಗೂ ಆಡಳಿತ ಪಕ್ಷದ ಸದಸ್ಯರ ಕಿರಿಕಿರಿ.ಇ ದೀಗ ಹೊಸ ಪ್ರಕರಣವೊ೦ದು ನಗರಸಭೆಗೆ ದೊಡ್ಡ ಕಪ್ಪುಚುಕ್ಕಿಯಾಗಿ ಪರಿಣಮಿಸಿದೆ. ಉಡುಪಿಯ ಹೃದಯ ಭಾಗದಲ್ಲಿರುವ ತೆ೦ಕಪೇಟೆಯ ವಾರ್ಡಿನಲ್ಲಿನ ಅದಮಾರು ಮಠದ ಬಳಿಯ ನಗರಸಭೆಯ ರಸ್ತೆಗೆ ಗೇಟೊ೦ದನ್ನು ನಿರ್ಮಿಸಿ ವಾಹನಗಳ ಸ೦ಚಾರಕ್ಕೆ ಮತ್ತು

ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಹಾಲಿ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ಡಿಸೆಂಬರ್ 10 ರ ನಂತರದ ಮೂರು ವರ್ಷಗಳ ಅವಧಿಗೆ  ಮರು ನೇಮಕ ಮಾಡಲಾಗಿದೆ. ಕೇಂದ್ರ ಸಂಪುಟದ ನೇಮಕಾತಿ ಸಮಿತಿ ಗುರುವಾರ ತಡರಾತ್ರಿ ಮರು ನೇಮಕಾತಿ ನಿರ್ಧಾರಕ್ಕೆ ಅನುಮೋದನೆ ನೀಡಿದೆ. 64 ವರ್ಷದ ದಾಸ್ ಅವರು ಈ ಹಿಂದೆ ಹಣಕಾಸು