ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಕಲ್ಯಾಣಪುರ 95ನೇಭಜನಾ ಮಹೋತ್ಸವ:ದೂರದರ್ಶನ ಕಲಾವಿದ ಸಿದ್ಧಾರ್ಥ ಬೆಲ್ಮಣ್ಣು , ಬೆಂಗಳೂರು ಇವರಿಂದ ಭಕ್ತಿ ಸಂಗೀತ
ಕಲ್ಯಾಣಪುರ: ಕಲ್ಯಾಣಪುರ ಶ್ರೀ ವೆಂಕಟರಮಣ ದೇವಳದಲ್ಲಿ 95ನೇಭಜನಾ ಮಹೋತ್ಸವದ ಆರಾಧ್ಯ ಶ್ರೀ ವಿಠೋಬ ರಖುಮಾಯಿ ಸನ್ನಿಧಿಯಲ್ಲಿ ಆದಿತ್ಯವಾರ ಪ್ರಸಿದ್ಧ ದೂರದರ್ಶನ ಕಲಾವಿದ ಸಿದ್ಧಾರ್ಥ ಬೆಲ್ಮಣ್ಣು , ಬೆಂಗಳೂರು ಇವರಿಂದ ಭಕ್ತಿ ಸಂಗೀತ ನೆಡೆಯಿತು.
ಇವರ ಹಾಡುಗಳಿಗೆ ಮೆಚ್ಚಿ ವೇ ,ಮೂ , ಕಾಶಿನಾಥ ಭಟ್ ಕಲ್ಯಾಣಪುರ ಕಲಾವಿದರಿಗೆ ತುಳಸಿ ಮಣಿ ಸರ ಅರ್ಪಿಸಿ ಗೌರವಿಸಿ ದೇವರ ಪ್ರಸಾದ ನೀಡಿದರು .