Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ವಿವಿದೆಡೆಯಲ್ಲಿ ಇ೦ದು ಕಾಶೀಮಠದ ಶ್ರೀಸುಧೀ೦ದ್ರ ತೀರ್ಥರ ಆರಾಧನೆ ಸ೦ಪನ್ನ…

ಉಭಯ ಜಿಲ್ಲೆ ಸೇರಿದ೦ತೆ ದೇಶದ ಎಲ್ಲಾ ಕಾಶೀ ಮಠದ ಅಧೀನದಲ್ಲಿನ ದೇವಾಲಯದಲ್ಲಿ ಶುಕ್ರವಾರದ೦ದು ಹರಿಪಾದವನ್ನು ಸೇರಿದ ಹಿರಿಯ ಕಾಶೀ ಮಠಾಧೀಶರಾದ ಶ್ರೀಸುಧೀ೦ದ್ರ ತೀರ್ಥಶ್ರೀಪಾದರ ಆರಾಧನೆಯ ಕಾರ್ಯಕ್ರಮವು ಸಕಲ ಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ವಿಜೃ೦ಭಣೆಯಿ೦ದ ಆಚರಿಸಲಾಯಿತು. ತದನ೦ತರ ರಾತ್ರೆ ಪಲ್ಲಕಿ ಉತ್ಸವವು ನಡೆಯಲಿದೆ.


ಉಡುಪಿಯ ಶ್ರೀ ಲಕ್ಷ್ಮೀವೆ೦ಕಟೇಶ ದೇವಸ್ಥಾನ,ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ, ಕಟಪಾಡಿ, ಉದ್ಯಾವರ, ಕಾಪು, ಕೋಟ, ಕು೦ದಾಪುರ, ಕಾರ್ಕಳ, ಮ೦ಗಳೂರು, ಮುಲ್ಕಿ, ಸುರತ್ಕಲ್ ಇನ್ನಿತರ ದೇವಾಲಯಗಳಲ್ಲಿ ಆರಾಧನೆಯ ಕಾರ್ಯಕ್ರಮವು ಸ೦ಪನ್ನ ಗೊ೦ಡಿತು. ಈ ಪ್ರಯುಕ್ತ ಭಜನೆಯ ಕಾರ್ಯಕ್ರಮವು ಜರಗಿತು.

ಶ್ರೀ ಕಾಶೀ ಮಠ ಭಟ್ಕಳ

No Comments

Leave A Comment