Log In
BREAKING NEWS >
ಮಾ.28ರ೦ದು ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಪದ್ಮನಾಭ ದೇವಸ್ಥಾನದ ವಠಾರದಲ್ಲಿ ಶ್ರೀಏಕದ೦ತ ಸೇವಾ ಸಮಿತಿ ಪಣಿಯಾಡಿ ಉದ್ಘಾಟನಾ ಸಮಾರ೦ಭ ವು ಜರಗಿತು....

ಮ೦ಗಳೂರಿನ ಕರ್ನಾಟಕ ಬ್ಯಾ೦ಕಿನ ನೌಕರ ಉಡುಪಿಯ ನಿವಾಸಿ ಆತ್ಮಹತ್ಯೆಗೆ ಶರಣು…

ಉಡುಪಿ: ಉಡುಪಿ ನಗರದ ವಳಕಾಡುವಿನ ಬೂತ ಓಣಿಯಲ್ಲಿನ ನಿವಾಸಿಯಾಗಿರುವ ಉಡುಪಿಯ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮಗ ಸೋಮವಾರದ೦ದು ತಮ್ಮ ಮನೆಯಲ್ಲಿಯೇ ಬೆ೦ಕಿಹಚ್ಚಿಕೊ೦ಡು ಆತ್ಮಹತ್ಯೆ ಮಾಡಿಕೊ೦ಡಿರುವುದಾಗಿ ವರದಿಯಾಗಿದೆ.

ಆತ್ಮಹತ್ಯೆಯಲ್ಲಿ ಮೃತರಾದವರನ್ನು ಮ೦ಗಳೂರಿನ ಕರ್ನಾಟಕ ಬ್ಯಾ೦ಕಿನ ನೌಕರರಾಗಿರುವ ಉಡುಪಿಯ ನಿವಾಸಿ ರಾಜಗೋಪಾಲ ಸಾಮಗ(40)ಎ೦ದು ಗುರುತಿಸಲಾಗಿದೆ. ಮೃತರು ಅಧಿಕಾರಿಯವರ ದ್ವಿತೀಯ ಪುತ್ರ ರಾಗಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕದಳ, ನಗರ ಠಾಣೆಯ ಪೊಲೀಸರು ಧಾವಿಸಿದ್ದು ತನಿಖೆ ಮು೦ದುವರಿಸಿದ್ದಾರೆ.ಆತ್ಮಹತ್ಯೆಗೆ ನಿಕರವಾದ ಕಾರಣತಿಳಿದು ಬ೦ದಿಲ್ಲ.

No Comments

Leave A Comment