ಉಡುಪಿ ಶ್ರೀಕೃಷ್ಣದೇವರಿಗೆ “ಪದ್ಮಾವತಿ” ಅಲ೦ಕಾರ… ಶ್ರೀಕೃಷ್ಣಮಠದಲ್ಲಿ ನವರಾತ್ರಿಯ ಪ್ರಯುಕ್ತ ಶ್ರೀಕೃಷ್ಣದೇವರಿಗೆ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಪಾದರು ಶುಕ್ರವಾರದ೦ದು “ಪದ್ಮಾವತಿ” ವಿಶೇಷ ಅಲಂಕಾರ ಮಾಡಿ, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು. Share this:TweetWhatsAppEmailPrintTelegram