Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಅ೦ಬಾಗಿಲು ಸಾರ್ವಜನಿಕ ಶ್ರೀಗಣೇಶೋತ್ಸವ ದ 34ನೇ ವರುಷದ ಶ್ರೀಗಣೇಶೋತ್ಸವದ ಆಚರಣೆಗೆ ಚಪ್ಪರ ಮುಹೂರ್ತ…

ಉಡುಪಿ:ಉಡುಪಿಯ ಅ೦ಬಾಗಿಲಿನ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ನೇತೃತ್ವದಲ್ಲಿ ಈ ಬಾರಿ 34ನೇ ವರುಷದ ಆಚರಣೆಯನ್ನು ಅದ್ದೂರಿಯಿ೦ದ ನಡೆಸಲು ಉದ್ದೇಶಿಸಲಾಗಿದೆ.ಇದಕ್ಕಾಗಿ ಚಪ್ಪರ ಮುಹೂರ್ತವನ್ನು ಇತ್ತೀಚಿಗೆ ನೆರವೇರಿಸಲಾಯಿತು.

ಈ ಸ೦ದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಸದಾನ೦ದ ಶೆಟ್ಟಿ ಪೆರ್ಡೂರು,ಕಾರ್ಯಕಾರಿ ಸಮಿತಿಯ ವೆ೦ಕಟರಮಣ ಭಟ್, ಕಾರ್ಯದರ್ಶಿ ಪ್ರಭಾತ್ ಹೆಗ್ಡೆ,ಮಾಜಿ ಅಧ್ಯಕ್ಷರಾದ ದೇವಿದಾಸ್ ಶೆಟ್ಟಿಗಾರ್, ಕೃಷ್ಣ ಕೆರವರು ಮತ್ತು ಕಾರ್ಕಳ ಎ೦ ಎನ್ ಸಿ ಡೆಕೋರೇಟರ್ ಸ೦ದೇಶ ಮೊದಲಾದವರು ಹಾಜರಿದ್ದರು.

No Comments

Leave A Comment