ಬೈಂದೂರು : ರಕ್ಕಸ ಅಲೆಗಳ ಬಡಿತಕ್ಕೆ ಮರವಂತೆಯಲ್ಲಿ ಮತ್ತೆ ಮತ್ತೆ ಮುಂದುವರೆದ ಕಡಲು ಕೊರೆತ : ಜನಪ್ರತಿನಿಧಿಗಳ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಜನರ ಅಕ್ರೋಶ
ಬೈಂದೂರು : ಮರವಂತೆಯಲ್ಲಿ ಮತ್ತೆ ಕಡಲು ಕೊರೆತ ಉಂಟಾಗಿದ್ದು ತೆಂಗಿನ ಮರಗಳು ಹಾಗೂ ಮೀನುಗಾರಿಕೆ ಸಲಕರಣೆಗಳು ಶೇಡ್ಡ್ ಗಳು ನೀರು ಪಾಲಾಗಿದ್ದು, ಹಾಕಿದ ಕಲ್ಲು ಸಂಪೂರ್ಣ ಸಮುದ್ರ ಪಾಲಾಗಿದೆ.
ಈಗಾಗಲೇ ಅಧಿಕಾರಿಗಳು ಬಂದುಹೋದರು ಎನು ಪ್ರಯೊಜನೆ ಆಗಲಿಲ್ಲ, ಇವತ್ತು ಸಮುದ್ರದ ಅಬ್ಬರದ ಅಲೆಗಳು ಜಾಸ್ತಿ ಆಗಿರುದರಿಂದ ಕಡಲು ತೀರ ಪ್ರದೇಶದಲ್ಲಿ ಅಪಾಯದ ಪರಿಸ್ಥಿತಿ ಉಂಟಾಗಿದು ಜನರಗೋಳನ್ನು ಕೇಳುವರು ಯಾರು ಇಲ್ಲದಂತಾಗಿದೆ.
ಕಡಲು ಕೊರತೆ ಹೀಗೆ ಮುಂದುವರಿದರೇ ನೂರಾರು ಮೀನು ಗಾರರ ಮನೆಗಳಿಗೆ ಹಾನಿ ಆಗುವ ಮತ್ತು ರಸ್ತೆ ಸಂಪರ್ಕ ಕಡಿತಗೋಳ್ಳಲಿದೆ,
ಈಗ ಮತ್ತೆ ಕಡಲು ಕೊರೆತ ಉಂಟಾಗಿದ್ದು ಜನರು ಮನೆಗಳನ್ನು ಕಳೆದು ಕೊಳ್ಳುವ ಪರಿಸ್ಥಿತಿ ಇದೆ ಶಾಸಕರು ಹಾಗೂ ಸಂಸದರು ಇತ್ತಕೆಡೆ. ಗಮನಹರಿಸಿ ಬೇಕಾಗಿ ಗ್ರಾಮಸ್ಥರ ಮನವಿ ಮಾಡಿಕೊಂಡರು. ಇತ್ತ ಕಡೆ ಗಮನ ಹರಿಸದೇ ಇರುದರಿಂದ ನಾವಿರುವ ಪ್ರದೇಶವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಈಗಾಗಲೇ ಸಮುದ್ರದ ಅಬ್ಬರ ಜಾಸ್ತಿಯಾಗಿದ್ದು ಜನ ಪ್ರತಿನಿದಿಗಳು ಮೀನುಗಾರರ ಒಂದಾಗಿ, ಮೀನುಗಾರರ ಸೇವಾ ಸಮಿತಿಯಿಂದ ಮಣ್ಣನ್ನು ಚೀಲಕ್ಕೆ ತುಂಬಿ ತಾತ್ಕಾಲಿಕ ತಡೆಗೋಡಿ ನಿರ್ಮಿಸುತಾರೆ.
ಸೇವಾ ಸಮಿತಿ ಅಧ್ಯಕ್ಷ ರಾದ ವಾಸುದೇವ, ಚಂದ್ರ ಖಾರ್ವಿ, ಸುದರ್ಶನ್, ಸತೀಶ್ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.