NBEMS ನ ಎಮೆರ್ಜೆನ್ಸಿ ಮೆಡಿಸಿನ್ ಸ್ನಾತಕೋತ್ತರ ವಿಭಾಗದಲ್ಲಿ ಡಾ ರಚನಾಗೆ ರಾಷ್ತ್ರಪತಿ ಚಿನ್ನದ ಪದಕ…
ಉಡುಪಿ:ಉಡುಪಿ ಪ್ರಸಿದ್ಧ ಯುವ ವೈದ್ಯೆ ಡಾ ರಚನಾ ರವರು ಇತ್ತೀಚಿಗೆ ದೆಹಲಿಯಲ್ಲಿ ನೆಡೆದ ಅರೋಗ್ಯ ಮಂತ್ರಾಲಯ ದ ಆಶ್ರಯದಲ್ಲಿ ನೆಡೆದ ವಾರ್ಷಿಕ ಸ್ನಾತಕೋತ್ತರ ಘಟಿಕೋತ್ಸವ ಸಮಾರಂಭದಲ್ಲಿ 2019 ಸಾಲಿನ NBEMS ನ ಎಮೆರ್ಜೆನ್ಸಿ ಮೆಡಿಸಿನ್ ಸ್ನಾತಕೋತ್ತರ ವಿಭಾಗದಲ್ಲಿ ಭಾರತ ದೇಶದಲ್ಲಿಯೇ ಅತೀ ಹೆಚ್ಚು ಅಂಕಗಳಿಸಿ ರಾಷ್ತ್ರಪತಿ ಚಿನ್ನದ ಪದಕ ವನ್ನು ಪಡೆದು ವಿಶಿಷ್ಟ ಸಾಧನೆ ಮಾಡಿರುತ್ತಾರೆ .
ಉಡುಪಿ ಕಲ್ಯಾಣಪುರ ಶ್ರೀಮತಿ ವಿಜಯಾ ಭಟ್ ಹಾಗೂ ಪ್ರಸಿದ್ಧ ವೈದ್ಯರಾದ ಡಾ ಆರ್ ಎನ್ ಭಟ್ ದಂಪತಿಗಳ ಪುತ್ರಿ ಡಾ ರಚನಾ ರವರು, ಉಡುಪಿ ST ಸಿಸಿಲಿ , ಎಂಜಿಮ್ , ಕೆಎಂಸಿ ಮಣಿಪಾಲ ,ಕಾಲೇಜಿನ ಹಳೇ ವಿದ್ಯಾರ್ಥಿ ಯಾಗಿದ್ದು ಉಡುಪಿ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.