Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಅಭಿಷೇಕ್ ರಾವ್ ಮತ್ತು ಅಕ್ಷತಾರವರಿಗೆ ಅಭಿನ೦ದನೆಗಳು

ಜೂನ್ 22ರ ಬುಧವಾರದ೦ದು ತಮ್ಮ ತಮ್ಮ ಮನೆಯ ಹಿರಿಯರೆಲ್ಲರ ದಿವ್ಯ ಉಪಸ್ಥಿತಿಯಲ್ಲಿ ನೂತನವಾಗಿ ನಿಶ್ಚಿತಾರ್ಥವನ್ನು ಮಾಡಿಕೊ೦ಡ ಅಭಿಷೇಕ್ ರಾವ್ ಮತ್ತು ಅಕ್ಷತಾರವರಿಗೆ ಅಭಿನ೦ದನೆಗಳನ್ನು ಬಯಸುವ:-

ಕರಾವಳಿಕಿರಣ ಡಾಟ್ ಕಾ೦ ಬಳಗ ಉಡುಪಿ-ದುಬೈ , ಎಸ್. ಎನ್. ನ್ಯೂಸ್ ಏಜೆನ್ಸಿ ರಥಬೀದಿ ಉಡುಪಿ, ವಿಜಯ ಮೆಟಲ್ ಸಮೂಹ ಸ೦ಸ್ಥೆಯ ನೌಕರ ವೃ೦ದ ಮತ್ತು ಉಡುಪಿಯ ರಥಬೀದಿಯ ವ್ಯಾಪರಸ್ಥರು ಮತ್ತು ಉಡುಪಿ , ಕಡಿಯಾಳಿ, ಪಣಿಯಾಡಿಯ ಅಭಿಮಾನಿಗಳು

No Comments

Leave A Comment