Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಶ್ರೀಕೃಷ್ಣ ದೇವರಿಗೆ  ನವರಾತ್ರಿಯ ಪ್ರಯುಕ್ತ “ಮೋಹಿನೀ” ಅಲಂಕಾರ

ಶ್ರೀಕೃಷ್ಣ ದೇವರಿಗೆ  ನವರಾತ್ರಿಯ ಪ್ರಯುಕ್ತ ಇಂದು ಕಾಣಿಯೂರುಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು “ಮೋಹಿನೀ” ಅಲಂಕಾರವನ್ನು ಮಾಡಿದರು.ಪರ್ಯಾಯ ಪೀಠಾಧೀಶರಾದ  ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.

No Comments

Leave A Comment